Monday, September 15, 2008

ದ್ವಜಾರೋಹಣ ಕಾರ್ಯಕ್ರಮ




ಗೋಕರ್ಣದಲ್ಲಿನ ಮಹಾಸಂಕಲ್ಪಕ್ಕೆ ದ್ವಜಾರೋಹಣ ಕಾರ್ಯಕ್ರಮ ಏಳು ಗಂಟೆಗೆ ಸರಿಯಾಗಿ ನಡೆಯಿತು. ಶ್ರೀ ಪೇಜಾವರ ಶ್ರೀ, ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ಮತ್ತು ಇನ್ನಿತರ ಗಣ್ಯರು ಧ್ವಜಾರೋಹಣಕ್ಕೆ ಸಾಕ್ಷೀಭೂತರಾದರು. ನೆರೆದಿದ್ದ ಸರಿ ಸುಮಾರು ಇಪ್ಪತ್ತೈದು ಸಹಸ್ರ ಜನ ಜೈ ಕಾರ ಹಾಕಿದರು .

No comments: