Saturday, November 15, 2008

O Moon! You enlighten us through the right path







Before the launch of an important mission in the past, the replica of the launch vehicle has been placed before the Krishna deity at Tirupati.. ISRO officials have been making a replica of every rocket they fly and placing it at the feet of Lord Balaji-Krishna at the Hindu holy city of Tirupati a day before every launch. Tirupati is close to the launch pad of the Chandrayaan-I at the Satish Dhawan Space Centre in Sriharikota, Andhra Pradesh, the launch site. There are Vedic astrologers among the astronomers in the Indian Space Research Organisation (ISRO) too. They had declared that the day set for the country's first moon mission, Oct 22, was aupicious.


SRIHARIKOTA, India : Indian Space Research Organization-ISRO scientists visited the world's most popular temple and religious site to seek the blessings of Lord Krishna at his Tirupati temple before the launch. Afterwards some expressed relief that rain had held off until the rocket was in space. "The rain gods have been kind to us," Madhavan said.
"O Moon! We should be able to know you through our intellect. You
enlighten us through the right path." - Rig Veda
Inspired by this ancient sloka of the Rig Veda, the oldest Scripture on the Earth, the Indian Space Research Organisation embarked upon the Mission Moon.Chandra is the Sanskrit word for moon. The Vedic epics speak of flying vehicles which the gods used to traverse vast distances.
In Chandrayaan-1, the lunar craft launched using Polar Satellite Launch Vehicle. The lunar craft or Chandrayaan (Chandra or Moon in the ancient Vedic language Sanskrit and Yaan means craft) will orbit around the Moon 100 km from the lunar surface, taking pictures with a resolution as high as 20 km.
Chandrayaan-1 — which means "Moon Craft" in ancient Sanskrit — launched from the Sriharikota ( A town named after Krishna=Hari) space center in southern India early Wednesday morning in a two-year mission aimed at laying the groundwork for further Indian space expeditions.
Scientists, clapping and cheering, tracked the ascent on computer screens as they lost sight of the rocket in heavy clouds.
"This is a historic moment for India," Indian Space Research Organization chairman G. Madhavan Nair said.
India plans a Chandrayaan-2 mission in 2011, which will land a spacecraft on the moon and launch a rover. This could pave the way for an eventual manned Indian expedition to the moon.
Balaji darshan at Tirumala Tirupati is almost a tradition for scientists at the Indian Space Research Organisation (ISRO) and this time too, scientists have been seeking divine blessings from the Lord of Seven Hills for the successful launch of the country's maiden lunar odyssey, Chandrayaan-1.
A senior ISRO Official told Express that it is a tradition which many scientists at ISRO undertake before every important launch and this year is no different.''In the past, prior to important launches like the Geosynchronous Launch Vehicle (GSLV-F-04) and Polar Satellite Launch Vehicle (PSLV C3), scientists sought blessings from the deity at Tirupati. This year too, during the project and in the run-up to the launch, many have visited Tirupati,'' said an ISRO Official.
Before the launch of an important mission in the past, the replica of the launch vehicle has been placed before the deity at Tirupati, which is a few kilometres from Satish Dhawan Space Centre in Sriharikota — the launch pad of the Chandrayaan-I.
A recent study conducted by the Trinity College of the US with help from the Centre for Inquiry (CFI) India, revealed that 49 percent of scientists believe in prayers. It pointed out that a majority of scientists believe in the existence of God.
Note: Krishna does not always fulfil material desires and such ambitions yet the fact that His blessings were sought is always auspicious. It is also a sign that India's ancient Vedic civilization is vibrant and flourishing.

Wednesday, November 5, 2008

Vishwa Mangala Gou Grama Yathra

Dear all,
Shrimajjagadguru Shankaracharya Gokarna Mandaladheesha
Shree Shree Raghaveshwara Bharathi Mahaswamiji`s Vishwa Mangala Gou Grama Yathra, A pilgrimage to save the soul of the nation will start on Vijayadashami Day, 2009. some infurmation about this
What is Vishwa MGGY?
It is a massive movement to protect the cows, to develop the villages and being prosperity and happiness to the nation and the world. It is an agro socio economic revolution, a second independence movement which will spread the message – save the cow, save the nation, save the world.
Shrimajjagadguru Shankaracharya Gokarna Mandaladheesha Shree Shree Raghaveshwara Bharathi Mahaswamiji, Shree Ramachandrapura Math ; has launched project Kamadugha fro the protection and propogation of indigenous cows. Bharathiya Gou Yathra – 2005, Vishwa Gou Sammelana are great mile stones in this movement. It is Shree Swamiji’s visionary wish to conduct V.M.G.G. Yathra to bring awareness in cow protection on a national level. This Yathra is promoted by Santh Mandal. Sants of national and international rapture Shree Shree Ravishankar Guruji, Shree Ramdevji Baba, Matha Amrithanandamayi, Acharya Maha Prajnaji, Acharya Rathna Sundarji, Acharya Vidyasagarji, Poojya Dayananda Saraswathiji have come forward to support the cause of the cow. Thousands of holy men of the Bharath will participate and promote the Yathra.
Objectives of the Yathra, Please Note :
Yathra will start on Vijayadashami Day, 2009.
The duration of the Yathra – 108 Days.
There will be 400 programmes all over India.
Yathra will cover a total distance of 20,000 kms.
Upa Yathras will start from Villages and join the Taluk, District and finally, the State.
Signature Campaign which aims to collect 21 crore signatures.
There will be Gou Poojas, Cultural Programmes, Gou Sandeshas by Gou Bhakthas and Artists.
The campaign seek the states of national animal for cow.
It seeks the total ban on cow slaughter.
It seeks the implementation of existing Act against cow slaughter.
To contact and co-ordinate gou bhakthas all over the country Siddhatha Yathra is being conducted from October, 2008 to Feb, 2009.
This is a call to the nation to unite and uplift the rural India and achieve national integration through gou matha.

Wednesday, October 29, 2008

ಗೋಕರ್ಣ ಒಂದು ಸುತ್ತು - ರಮೇಶ

ಬೀಜವನ್ನು ನೆಟ್ಟು ಮರುದಿನ ಅದು ಸಸಿಯಾಯಿತೇ ಅಂತ ನೋಡಲಿಕ್ಕೆ ಆಗುತ್ತದೆಯೇ ಅಥವಾ ಆ ಬೀಜದಿಂದ ಒಳ್ಳೆಯ ತಳಿ ಬರುತದೆಯೇ ಅಂತ ತಕ್ಷಣ ತಿಳಿಯುತದೆಯೇ? ತಿಳಿಯಲೇ ಬೇಕೆಂಬ ಮನಸ್ಥಿತಿಯಿದ್ದರೆ ಸ್ವಲ್ಪ ತಾಳ್ಮೆ ಬೇಕು. ಸ್ವಲ್ಪ ದಿನ ಕಾದು ನೋಡಬೇಕು. ಆಗ ಗೊತ್ತಾಗುತ್ತದೆ ಬೀಜದ ಶಕ್ತಿ.

ಹಾಗೆ ಇದು ಜೀವನದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿ ಅಥವಾ ಸಮಾಜ ಉನ್ನತ ಸ್ಥಾನಕ್ಕೆ ಏರಬೇಕಾದರೆ ಸ್ವಲ್ಪ ಕಾದು ನೋಡಬೇಕು. ಕಾದು ನೋಡದೇ ಬಾಯಿ ಬಡಿದುಕೊಂಡರೆ ಬಯಲಾಗುವುದು ಅವರ ಬಣ್ಣವೇ ವಿನಹ ಬೇರೆಯವರದಲ್ಲ.

ಆತ್ಮೀಯರೇ, ಗೋಕರ್ಣ ಹೇಗಿತ್ತು, ಈಗ ಹೇಗಿದೆ ಅಂತ ಒಮ್ಮೆ ಅಲ್ಲಿ ಹೋಗಿ ನೋಡಿ.

ಗೋಕರ್ಣ ಒಂದು ಪುರಾತನ ಪುಣ್ಯ ಕ್ಷೇತ್ರ. ದಕ್ಷಿಣದ ಕಾಶಿ ಅಂತ ಹೆಸರು ಪಡೆದ ಕ್ಷೇತ್ರ. ಮಹಾಬಲನ ದರ್ಶನದಿಂದ ಸಕಲ ಪಾಪಕ್ಕೆ ಮುಕ್ತಿ ಸಿಗುತದೆ ಮತ್ತು ಶ್ರೇಯಸ್ಸು ಲಭಿಸುತ್ತದೆ ಅನ್ನುವ ಉಕ್ತಿಯೂ ಇದೆ. ಆದರೆ ನೀವು ಕೆಲವು ತಿಂಗಳು ಹಿಂದೆ ಹೋಗಿದ್ದರೆ ನಿಮ್ಮ ಮನಸ್ಸಲ್ಲಿ ಅಲ್ಲಿಂದ ಓಡಿಹೋಗಬೇಕಪ್ಪ ಅನ್ನುವ ರೀತಿಯಾಗುತ್ತಿತು. ಕಾರಣ ಅಲ್ಲಿಯ ಕೊಳಕು ಪರಿಸರ, ಟ್ರಾವೆಲ್ ಏಜೆಂಟರ ರೀತಿ ವರ್ತಿಸುವ ಪುರೋಹಿತರು ಮುಂತಾದವು. ಯಾಕೆ ಹಾಗಿತ್ತು ಗೋಕರ್ಣವೆಂದರೆ ಅಲ್ಲಿ ಯಾರೂ ಹೇಳೋರು ಕೇಳೋರು ಇರಲಿಲ್ಲ. ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿದ್ದರು. ದೇವಾಲಯದ ಅರ್ಚಕರು ದೇವರಿಗೆ ಏರಿಸಿದ ಹೂಗಳನ್ನು ಎಸೆಯುತ್ತಿದ್ದ ಜಾಗ ಎಲ್ಲಿ ಗೊತ್ತೆ? ಅಲ್ಲೇ ಪಕ್ಕದಲ್ಲಿಯೇ!!!. ದೇವಾಲಯ ಒಮ್ಮೆ ಸುತ್ತು ಹಾಕಿ ಬರೋಣ ಅಂತ ಹೋಗೋದಾದರೆ ಮೂಗು ಮುಚ್ಚಿಕೊಂಡುಹೋಗುವ ಪರಿಸ್ಥಿತಿ ಅಲ್ಲಿತ್ತು. ದೇವರಿಗೆ ಅಭಿಷೇಕವಾದ ನೀರು ಹಾಗೆ ಹೊರಗೆ ಹೋಗಬೇಕು. ಆದರೆ ಅದು ಅಲ್ಲೇ ರೌಂಡು ಹೊಡೆದು ಅಲ್ಲಿ ಇದ್ದ ಇನ್ನೆರಡು ಮೂರು ದೇವರನ್ನು ಪ್ರದಕ್ಷಿಣೆ ಹಾಕಿ ಆಮೇಲೆ ಹೊರಗೆ ಹೋಗುತ್ತಿತ್ತು. ದೇವಾಲಕ್ಕೆ ಅದರದೇ ಆದ ವಾಸ್ತುವಿರುತ್ತದೆ. ದೇವರು ಎಲ್ಲಿ ಇರಬೇಕು, ಗರ್ಭಗುಡಿ ಹೇಗಿರಬೇಕು ಅಂತೆಲ್ಲಾ ಇರುತ್ತದೆ. ಆದರೆ ಗೋಕರ್ಣದಲ್ಲಿ ಹಾಗಿರಲಿಲ್ಲ. ಅರ್ಚಕರು ತಮಗಿಷ್ಟ ಬಂದ ಕಡೆ ಕೆಲವು ದೇವರುಗಳನ್ನು ಇಟ್ಟಿದ್ದರು. ಇನ್ನು ಕೆಲವು ದೇವರುಗಳು ಅಲ್ಲಾಡದ ಹಾಗೆ ಸಿಮೇಂಟು ಹಾಕಿ ಕಟ್ಟಿಹಾಕಿದ್ದರು. ದೇವರ ಪರಿಸ್ಥಿತಿ ನೋಡಿ!!! ದೇವಸ್ಥಾನದ ಮೇಲ್ವಿಚಾರಣೆಯನ್ನು ಹೊತ್ತವರಿಗೂ(?) ಮತ್ತು ಅಲ್ಲಿನ ಸುತ್ತಮುತ್ತ ಜನರಿಗೂ ಒಳ್ಳೆಯ ಸಾಮರಸ್ಯವಿರಲಿಲ್ಲ.

ಈಗ ಹೇಗಿದೆ ಅಂತ ಒಮ್ಮೆ ಹೋಗಿ ನೋಡಿ.ದೇವಾಲಯ ತುಂಬಾ ಸ್ವಚ್ಚವಾಗಿದೆ. ದೇವಾಲಯದ ಒಳಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ನೀವು ಬಸ್ ಇಳಿದ ತಕ್ಷಣ ಟ್ರಾವೆಲ್ ಏಜೆಂಟರ ರೀತಿ ಯಾರೂ ಬರುವುದಿಲ್ಲ ಅಂತ ಅಲ್ಲಿಯ ಅರ್ಚಕರು ತೀರ್ಮಾನಿಸಿದ್ದಾರೆ. ಸುತ್ತಮುತ್ತ ಜಾಗದ ಜನರು ದೇವಾಲಯಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಊರಿನಲ್ಲಿ ದೇವರ ಅಭಿವೃದ್ದಿಗೆಂದು "ಶಿವಗಣ" ವೆಂಬ ಸಂಘಟನೆಗಳಾಗಿವೆ. ಬರುವ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆಯಾಗಿದೆ. ದೇವಾಲಯವನ್ನು ವಾಸ್ತು ಶಾಸ್ರ್ಥಕ್ಕನುಗುಣವಾಗಿರುವಂತೆ ಮಾಡುವ ವ್ಯವಸ್ಥೆಯಾಗುತ್ತಿದೆ. ಪ್ರವೇಶ ಶುಲ್ಕವನ್ನು ರದ್ದು ಮಾಡಲಾಗಿದೆ. ಇವೆಲ್ಲಕಿಂತ ಹೆಚ್ಚಾಗಿ ಜನರಲ್ಲಿ ಒಂದು ಒಳ್ಳೆಯ ಸಾಮರಸ್ಯವೇರ್ಪಟ್ಟಿದೆ. ಜನರಲ್ಲಿ ಸಂಘಟನೆಯಾಗಿದೆ. ಅಲ್ಲಿಯ ಸುತ್ತಮುತ್ತ ಜನರಿಗೆ ಒಂದು ಸಾವಿರ ಭಾರತೀಯ ಗೋವನ್ನು ಉಚಿತವಾಗಿ ಹಂಚಲಾಗಿದೆ. ಇನ್ನು ಬಹಳಷ್ಟು ಕೆಲಸಗಳು ಆಗುತ್ತಲಿವೆ. ಈಗ ಹೇಳಿ ಶ್ರೀಮಠದ ಆಡಳಿತ ವ್ಯವಸ್ಥೆ ಹೇಗಿದೆ ಎಂದು?

ಇದು ನಾನು ಅಲ್ಲಿ ಹೋಗಿ ಕಂಡಿದ್ದು. ಇದು ನನ್ನ ವಯಕ್ತಿಕ ಅಭಿಪ್ರಾಯ
-ರಮೇಶ

Tuesday, October 28, 2008

ಮಹಾಬಲೇಶ್ವರನ ಸನ್ನಿಧಾನದಲ್ಲಿ ಅನ್ನದಾನ ಆರಂಭ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಎಲ್ಲರ ಅನೇಕ ದಿನದ ಕನಸು ನನಸಾಗುವ ದಿನ ಬಂದಿದೆ.
ಕೇವಲ ಮೋಜು ಮಸ್ತಿಗೆ ಹೆಸರುವಾಸಿ ಯಾಗಿ ಧಾರ್ಮಿಕತೆ ಮಾಯವಾಗುತ್ತಿರುವಾಗ ದೇವರ ದರ್ಶನಕ್ಕೆ ಬಂದವರಿಗೆ ಅಲ್ಲಿ ಧಾರ್ಮಿಕತೆಯ ಸೊಗಡೆ ಇಲ್ಲದೇ,ಇತರ ಧಾರ್ಮಿಕ ಕ್ಷೇತ್ರಗಳಲ್ಲಿದ್ದಂತೆ ಅನ್ನ ಪ್ರಸಾದ ಇಲ್ಲದೇ ಖೇದದಿಂದ ಮರಳುತ್ತಿರುವವರು ಅದೇಷ್ಟೋ?.

ಗೋಕರ್ಣ ಕ್ಷೇತ್ರದ ಆಡಳಿತವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಸರಕಾರ ವಹಿಸಿಕೊಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ.ದರ್ಶನಕ್ಕೆ ಬರುವ ಭಕ್ತರಿಗೆ “ಧಾರ್ಮಿಕ ಸೊಗಡಿನ” ವಾತಾವರಣವನ್ನು ಉಣಬಡಿಸಲಾಗುತ್ತಿರುವುದು “ಗೋಕರ್ಣದ ಅಭಿವೃಧ್ದಿ” ಯ ದ್ಯೋತಕ.

ದೇವರ ದರ್ಶನಕ್ಕೆ ಬರುವ ಪ್ರವಾಸಿಗರಲ್ಲಿ ದೇವರ ದರ್ಶನವಾದ ಮೇಲೆ “ಹೋಟೆಲ್” ನಲ್ಲಿ ಊಟ ಮಾಡುವುದು ಧಾರ್ಮಿಕ ಕ್ಷೇತ್ರದಲ್ಲಿ ತರವಲ್ಲ.ಆದ್ದರಿಂದಲೇ ಶ್ರೀರಾಮಚಂದ್ರಾಪುರ ಮಠ ಗೋಕರ್ಣದಲ್ಲಿ “ಅನ್ನದಾನ” ಆರಂಭಿಸಿದೆ.

ಉದ್ಘಾಟನೆಯೇ ಭಿನ್ನ!!:
ಶ್ರೀರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಚಾತುರ್ಮಾಸ್ಯ ವೃತವನ್ನು ಸಂಪನ್ನಗೊಳಿಸಿ ಗೋಕರ್ಣಕ್ಕೆ ಚಿತ್ತೈಸಿದಾಗ ಅನ್ನದಾನಕ್ಕೆ ಚಾಲನೆ ನೀಡಿದರು.ಚಾಲನೆ ನೀಡುವುದರಲ್ಲೂ ಭಿನ್ನತೆ ಮೆರೆದ ಶ್ರೀಗಳು, ಸ್ವತ: ಅವರೇ ಬಾಳೆ ಎಲೆಯನ್ನು ಹಾಕಿ,ಭಕ್ತರ ಬಹುದಿನದ ಕನಸನ್ನು ನನಸು ಮಾಡಿದರು. ಈಗಾಗಲೇ ದೇವಸ್ಥಾನ ಸ್ವಚ್ಚತೆ,ನೀರಿನ ವ್ಯವಸ್ಥೆ ಮುಂತಾದ ಕಾರ್ಯಕ್ರಮದ ಜೊತೆ ಅನ್ನದಾನ ಆರಂಬಿಸಿದ್ದು ಭಕ್ತರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿರುವುದು “ಗೋಕರ್ಣದ ನವೋಲ್ಲಾಸಕ್ಕೆ” ಹಿಡಿದ ಕನ್ನಡಿಯಾಗಿದೆ.

ಈಗ ದಿನವೂ 300-400 ಜನ ಮಧ್ಯಾಹ್ನದ ಊಟವನ್ನು ಸೇವಿಸುತ್ತಿದ್ದು, ಗೋಕರ್ಣದಲ್ಲಿ ಈ ಎಲ್ಲ ಕಾರ್ಯಕ್ರಮದಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಅನ್ನದಾನವನ್ನು ಎಲ್ಲ ಜಾತಿ,ಪಂಗಡ,ಸಮಾಜವನ್ನು ಮರೆತು ಒಗ್ಗಟ್ಟಿನಿಂದ ಸೌಹಾರ್ಧಯುತವಾಗಿ ಸೇವೆಯನ್ನು ನಡೆಸಿಕೊಡಿತ್ತಿರುವುದು ವಿಶೇಷ. ಇದು ಭಕ್ತರ ಜೊತೆ “ಗೋಕರ್ಣದ ಸ್ಥಳಿಯರಲ್ಲೂ” ಕೂಡ ವಿಶೇಷ ಗಮನ ಸೆಳೆದಿದೆ.


ನಿತಿನ್ ಮುತ್ತಿಗೆ
nitinmuttige@gmail.com

Friday, October 17, 2008

ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳ ಸನ್ನಿಧಾನಕ್ಕೆ

ಹವ್ಯಕ ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಅನಂತಾನಂತ ಪ್ರಣಾಮಗಳು.
ಹವ್ಯಕ ಸಮುದಾಯದ ಶ್ರೇಯೋಭಿವ್ರಧಿಗಾಗಿ ತಾವು ಕೈಗೊಂಡಿರುವ ಅನೇಕ ಕಾರ್ಯಕ್ರಮಗಳು ಇಡೀ ನಾಡಿನ ಜನಮನನ ಗೆದ್ದಿವೆ.

ಈಗ ಅತ್ಯಾಧುನಿಕ ತಂತ್ರಜ್ನಾನ ಬಳಸಿ ಮಠದ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಕುರಿತಂತೆ ಅಂತರ ಜಾಲದ ಮೂಲಕ ನಾಡಿನ ಅಷ್ಟೇ ಏಕೆ ಇಡೀ ವಿಶ್ವಕ್ಕೇ ಸಾಧನೆಯ ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಿರುವುದು ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ.

ಈ ಎಲ್ಲ ಕಾರ್ಯಗಳಲ್ಲಿ ಹವ್ಯಕ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆ ಭಾಗಿಯಾಗುತ್ತದೆ. ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ನಿರ್ವಣೆಗಾಗಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದು ಇಡೀ ಹವ್ಯಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಂತಸದ ಸುದ್ದಿ ತಿಳಿದ ತಕ್ಷಣ ನಮ್ಮ ಸಂಸ್ಠೆ ಪತ್ರಿಕಾ ಹೇಳಿಕೆ ನೀಡಿ ಸ್ವಾಗತಿಸಿದೆ. ಈ ಕುರಿತು ಸರ್ವಾನುಮತದ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಈ ಕುರಿತ ಹೇಳಿಕೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿಜಯ ಕರ್ನಾಟಕದ ಆಗಸ್ಟ್ ೧೭ ರ ಸಂಚಿಕೆಯ ಮೂರನೇ ಪುಟದಲ್ಲಿ ಪ್ರಕಟವಾಗಿದೆ.

ಶ್ರೀ ರಾಮಚಂದ್ರಾಪುರದ ಯಾವುದೇ ಚಟುವಟಿಕೆಗಳಲ್ಲಿ ನಮ್ಮ ಸಂಸ್ಠೆ ಸದಾ ಭಾಗಿಯಾಗಿ ಎಲ್ಲ ರೀತಿಯ ಬೆಂಬಲ ಹಾಗೂ ನೆರವನ್ನು ನೀಡಲು ಕಟಿಬದ್ಧವಾಗಿದೆ. ಗೋಕರ್ಣ ಭಾರತದ ಕೋಟ್ಯಂತರ ಭಕ್ತರ ಉಪಾಸನೆಯ ತಾಣವಾಗಿದ್ದು ಈ ಕ್ಷೇತ್ರವನ್ನು ಶ್ರೀ ಮಠ ವಹಿಸಿಕೊಂಡಿರುವುದರಿಂದ ಗೋಕರ್ಣ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ದೊರೆಯುತ್ತದೆ ಎನ್ನುವುದು ನಮ್ಮೆಲ್ಲರ ಬಲವಾದ ನಂಬಿಗೆಯಾಗಿದೆ. ಬರುವ ದಿನಗಳಲ್ಲಿಯೂ ನಮ್ಮ ಸಂಸ್ಥೆ ಶ್ರೀ ಮಠಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ಸಿದ್ಧವಿದೆ. ಗೋ ಸಂರಕ್ಷಣೆ, ಪುರಾಣ ಪರಂಪರೆಯ ವೃದ್ಧಿ ಹಾಗು ಜನತೆಯಲ್ಲಿ ಆಧ್ಯಾತ್ಮಿಕ ಮನೋಭಾವನೆ ಮೂಡಿಸುತ್ತಿರುವ ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಭಾರತಿ ಶ್ರೀಗಳು ಶ್ರೀ ಕ್ಷೇತ್ರ ಗೋಕರ್ಣವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸುವಲ್ಲಿಯೂ ವ್ಯಾಪಕ ಜನಮನ್ನಣೆ ಗಳಿಸಿದ್ದಾರೆ. ದೇವಸ್ಥಾನದಲ್ಲಿ ಅನೂಚಾನವಾಗಿ ನದೆಯುವ ಕಾರ್ಯಕ್ರಮಗಳು ಇನ್ನಷ್ಟು ಸಾಂಗವಾಗಿ ನಡೆಯಲಿದೆ. ನಮ್ಮ ಸಂಸ್ಥೆ ಮುಂದೆಯೂ ಇದೇ ರೀತಿಯ ಬೆಂಬಲವನ್ನು ನೀಡುತ್ತದೆ.

ಅಂತರ ಜಾಲದ ಆವೃತ್ತಿ ನಿರಂತರವಾಗಿ ಮುನ್ನಡೆದು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಹಾರೈಸುತ್ತೇವೆ. ಅಂತರ ಜಾಲದ ಆವೃತ್ತಿ ಇನ್ನಷ್ಟು ಮಾಹಿತಿಗಳನ್ನು ಒದಗಿಸಿ ಅತ್ಯುತ್ತಮ ಮಾಹಿತಿ ಜಾಲವಾಗಿ ಹೊರಹೊಮ್ಮಲಿ.


-ಡಿ. ಎನ್. ಭಟ್, ಗೌರವ ಕಾರ್ಯದರ್ಶಿ ಮತ್ತು ಅರುಣಕುಮಾರ ಹಬ್ಬು, ಖಜಾಂಚಿ, ಹವ್ಯಕ ಶೈಕ್ಷಣಿಕ ಸಂಸ್ಥೆ, ಹುಬ್ಬಳ್ಳಿ- ಧಾರವಾಡ.

*ಗೋ ವಿಶ್ವಕ್ಕೆ ವರ್ಷದ ಸಂಭ್ರಮ*

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳ ಮಹತ್ವಾಕಾಂಕ್ಷಿ ಭಾರತಿಯ ಗೋತಳಿಗಳ ಸಂರಕ್ಷಣಾ ಅಭಿಯಾನ 'ಕಾಮಧುಘಾ'ಕ್ಕೆ ಪೂರಕವಾಗಿ ಪ್ರಾರಂಭವಾದ ಅಂತರ್ಜಾಲ ಪತ್ರಿಕೆ 'ಗೋವಿಶ್ವ' ತನ್ನ ಪ್ರಥಮ ವರ್ಷಾಚರಣೆಯನ್ನು ಸದ್ದಿಲ್ಲದೆ ಆಚರಿಸಿಕೊಳ್ಳುತ್ತಿದೆ. ಕಳೆದ ಚಾತುರ್ಮಾಸದಲ್ಲಿ ಒಂದಿಷ್ಟು ಟೆಕ್ಕಿಗಳು ತಮ್ಮ ವೀಕೆಂಡ್ ವಿಶ್ರಾಂತಿಯನ್ನು ತೊರೆದು ಶ್ರೀಗಳ ಇಚ್ಚೆಯಂತೆ ಗೋಸಂರಕ್ಷಣ ಅಭಿಯಾನದಲ್ಲಿ ತಾವೂ ಕೈಜೊಡಿಸಲು ನಿರ್ಧರಿಸಿದಾಗ ಹುಟ್ಟಿಕೊಂಡಿದ್ದು IT4COW (ಗೋವಿಗಾಗಿ ತಂತ್ರಜ್ನರು)ಸಂಸ್ಥೆ. ಟೆಕ್ಕಿಗಳು ತಮ್ಮ ಯಾವತ್ತೂ 'ಬ್ಯೂಸಿ ಜೀವನದ ಮಧ್ಯೆಯೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೆಕೆಂಬ ಶ್ರೀ ಗಳ ಸದಿಚ್ಛೆಯನ್ನು ಅನುಷ್ಟಾನಗೊಳಿಸಲು ಪ್ರಾರಂಭಗೊಂಡ IT4COW, ತನ್ನ ಪ್ರಥಮ ಹೆಜ್ಜೆಯಾಗಿ ಅಂತರ್ಜಾಲ ಪತ್ರಿಕೆಯೋಂದನ್ನು ಹೊರತರಲು ಸಂಯೋಜಿಸಿತು.ಗೋವಿನ ಕುರಿತಾದ ಈ ಪ್ರಥಮ ಇ-ಪತ್ರಿಕೆಯನ್ನು ಕನ್ನಡ ಹಾಗೂ ಇಂಗ್ಲೀಶ್‍ನಲ್ಲೆರೆಡರ್ಲೂ ತರಲು ನಿರ್ಧರಿಸಿ,ಕನ್ನಡ ಅವತರಣಿಕೆಗೆ ಅಂತರ್ಜಾಲದಲ್ಲಿ ಪ್ರಥಮವಾಗಿ ಕನ್ನಡ ಪರಿಚಯಿಸಿದ ಖ್ಯಾತಿಯ ಡಾಪವನಜ ಸಂಪಾದಕರಾಗಿ ಹೊಣೆಹೊತ್ತರೆ, ಆಂಗ್ಲ ಅವತರಣಿಕೆಯ ಜವಾಬ್ದಾರಿ ಅಜಿತ್ ರಾಘವೇಂದ್ರ ತೆಗೆದುಕೊಂಡರು. ಗಿರಿನಗರ ಗೋಸಂಧ್ಯದಲ್ಲಿ ಪೇಜಾವರ ಶ್ರೀಗಳು ಲೊಕಾರ್ಪಣಗೋಳಿಸಿದರು.ಅಂದಿನಿಂದ ಪ್ರತಿ ತಿಂಗಳ ಮೊದಲನೆ ತಾರಿಖಿನಂದು ಅಂತರ್ಜಾಲದಲ್ಲಿ ಲಭ್ಯವಾಗುವ ಈ ಇ-ಪತ್ರಿಕೆಗಳು ಪ್ರಾರಂಭವಾಗಿ ಈ ಅಕ್ಟೋಬರ್‍ಗೆ ಒಂದು ವರ್ಷ.

'ಗೋ ವಿಶ್ವ ' ಪ್ರತಿ ತಿಂಗಳೂ ಭಾರತೀಯ ಗೊ ತಳಿಯೋಂದನ್ನು ಕೇಂದ್ರಿತವಾಗಿಟ್ಟುಕೊಂಡು 'ಮಾಸದ ಗೋವು', ಅದರೊಟ್ಟಿಗೆ ತಜ್ನರ ಲೇಖನಗಳು, ಪ್ರಶ್ನೋತ್ತರಗಳು, ನುಡಿಚಿತ್ರಗಳೂ, ಗೋವಿನ ಕುರಿತಾದ ಸೃಜನಶೀಲ ಸಾಹಿತ್ಯ ಒಳಗೊಂಡು ಆಕರ್ಷಕವಾಗಿ ಮೂಡಿ ಬರುತ್ತಿದೆ. 'ಪತ್ರಿಕೆಯ ಮುಖ್ಯಗುರಿ ಸಮಾಜದ 'ಭುದ್ದಿವಂತ'ರಾದುದರಿಂದ ಭಾವನಾತ್ಮಕ ವಿಚಾರಗಳಿಗಿಂತ ವಿಷಯಾಧಾರಿತ ಲೇಖನಗಳಿಗೇ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಭಾರತೀಯ ಗೋವುಗಳ ಅರ್ಥಿಕ ಸಾಮಾಜಿಕ ಪ್ರಾಮುಖ್ಯತೆ ತಿಳಿದು ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ' ಎನ್ನುತ್ತಾರೆ ಸಂಪಾದಕ ಪವನಜ.

ಇ-ಪತ್ರಿಕೆಯಲ್ಲದೆ IT4COW ಉದ್ಯೋಗಾಕಂಕ್ಶಿಗಳಿಗೆ ಅನೇಕ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಪತ್ರಿಕೆ http://vishwagou.org/e-paper.htm ತಾಣದಲ್ಲಿ ಉಚಿತವಾಗಿ ಲಭ್ಯವಿದೆ.ಅಲ್ಲದೆ http://groups.yahoo.com/group/IT4COW/ಗೆ *ಸದಸ್ಯರಾಗುವ ಮೂಲಕ ನೇರವಾಗಿ ಪ್ರತಿತಿಂಗಳು ನಮ್ಮ ಮೈಲ್ ಬಾಕ್ಸ್'ಗೇ ತರಿಸಿಕೊಳ್ಳಬಹುದು.ಪತ್ರಿಕೆ ಉತ್ತಮ ಲೇಖನಗಳನ್ನೂ, ರಚನಾತ್ಮಕ ವಿಮರ್ಷ್ಯೆಯನ್ನೂ ಅಪೇಕ್ಷಿಸುತ್ತಿದೆ.

-ಮಧು ದೊಡ್ಡೇರಿ

ಚಾತುರ್ಮಾಸ್ಯ ಮತ್ತು ಸಂಘಟನೆ

!!ಹರೇ ರಾಮ!!

ಶ್ರೀಗಳ ಕಳೆದ ವರುಷದ ಚಾತುರ್ಮಾಸ್ಯ ದಿಂದ ಶ್ರೀಮಠದ ಬೆಂಗಳೂರು ಸೀಮೆಯ ಭಕ್ತರು ಸಂಘಟಿತರಾಗಲು ತುಂಬ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಯುವಕರು ತುಂಬ ಸಂಘಟಿತರಾಗಿದ್ದು ಶ್ರೀಗಳ ಕನಸುಗಳನ್ನು ನನಸಾಗಿಸಲು ತಮ್ಮದೇ ರೀತಿಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆ ಒಬ್ಬ ಬೆಂಗಳೂರಿನಲ್ಲಿ ವಾಸಿಸುತಿರುವ ಸಿರಸಿ ಬಳಿಯ ವ್ಯಕ್ತಿಯೊಬ್ಬರಿಗೆ ತುಂಬ ತುರ್ತ್ತಾಗಿ A- ರಕ್ತದ ಅವಶ್ಯಕತೆ ಇತ್ತು. ಮಠದ ಸೇವಾಶಾಖೆಯನ್ನು ಮಧ್ಯಾಹ್ನ ಸುಮಾರು 2.30ರ ಹೊತ್ತಿಗೆ ಸಂಪರ್ಕಿಸಿ ವಿಷಯವನ್ನು ಕುಟುಂಬದವರು ತಿಳಿಸಿದರು. ತಕ್ಷಣ ಕಾರ್ಯಪ್ರವರ್ತವಾದ ಯುವ ಪಡೆ ಕೇವಲ ಸುಮಾರು ಒಂದು ಘಂಟೆ ಅಂದರೆ 3.30ರ ಸಮಯಕ್ಕೆ A- ಹೊಂದಿದ 3 ಜನರನ್ನು ಹುಡುಕಿ ಅವರನ್ನು ಸಂಪರ್ಕಿಸಿ ರಕ್ತದ ವ್ಯವಸ್ಥೆಯನ್ನು ಮಾಡಲಾಯಿತು. ಶ್ರೀಗಳ ಮೇಲಿನ ಗೌರವಕ್ಕೆ ನಮ್ಮ ಕರೆಗೆ ಓಗೊಟ್ಟು ದೂರದ ಹೊಸಕೋಟೆ ಯಿಂದ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಬಂದು ರಕ್ತಧಾನ ಮಾಡಿದ ಶ್ರೀ. ಪ್ರದೀಪ್ ಕುಮಾರ ಅವರಿಗೆ ಶ್ರೀ ಮಠದ ಸೇವಶಾಖೆ ಯಿಂದ ಹ್ರದಯಪೂರ್ವಕ ಧನ್ಯವಾದಗಳು.

-ನವೀನ ಹೆಗಡೆ

Saturday, October 11, 2008

ಸ್ವಾಮೀಜಿಗಳೇ ನೀವು ಎಂಥವರನ್ನು ಬೆಂಬಲಿಸುತ್ತಿದ್ದೀರಿ ?

ಗೋಕರ್ಣದಲ್ಲಿ ಕ್ರಿಮಿನಲ್ಗಳದ್ದೇ ಸಾಮ್ರಾಜ್ಯ ಸ್ಥಾಪನೆಯಾಗಿದೆ ಎಂಬುದು ಹೊಸ ಸಂಗತಿಯೇನಲ್ಲ. ಶ್ರೀ ರಾಮಚಂದ್ರಾಪುರ ಮಠಕ್ಕೆ ಮಹಾಬಲೇಶ್ವರ ದೇಗುಲವನ್ನು ವಹಿಸಿಕೊಟ್ಟಿರುವುದಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿರುವವರೂ ಇವರೇ. ತಮ್ಮ ದಂಧೆಗಳಿಗೆ ಇನ್ನು ಅವಕಾಶವಾಗುವುದಿಲ್ಲ ಎಂಬುದೇ ಇಂಥ ಆಕ್ರೋಶಕ್ಕೆ ಕಾರಣ ಎಂಬುದೂ ಗುಟ್ಟಾಗಿ ಉಳಿದಿಲ್ಲ.


ಕಳೆದ ಗುರುವಾರ ನಡೆದ ಘಟನೆಯೊಂದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತದೆ. ಮಾತ್ರವಲ್ಲ ವಿದ್ರೋಹಿಗಳ ಅಂಥ ಮನೋಭಾವ, ಹತಾಶೆ ಯಾವ ಮಟ್ಟಕ್ಕೂ ಇಳಿಯಲು ಪ್ರೇರೇಪಿಸುತ್ತಿದೆ ಎಂಬುದು ಸಮಾಜವನ್ನು ವಿಭ್ರಮೆಗೆ ದೂಡುತ್ತದೆ. ಅಂದು ಗೋಕರ್ಣದಲ್ಲಿ ಮರುದಿನದ (ಶುಕ್ರವಾರ) ‘ಸಾವಿರದ ಗೋದಾನ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಎಲ್ಲವೂ ತಣ್ಣಗಾಗಿದೆ, ಸುಸೂತ್ರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆಯುತ್ತಿದೆ. ಗೋಕರ್ಣ ಕೊನೆಗೂ ತನ್ನ ಐತಿಹಾಸಿಕ ಪಾವಿತ್ರ್ಯಕ್ಕೆ ಮರಳುತ್ತಿದೆ ಎಂದು ನಾಡಿನ ಜನತೆ ನಿಟ್ಟುಸಿರು ಬಿಡುತ್ತಿರುವಾಗಲೇ ನಡೆಯಬಾರದ್ದು ನಡದು ಹೋಗುತ್ತಿತ್ತು. ಅಂದು ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರೊಬ್ಬರ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನಿಸಿದರು, ಅದೂ ಭದ್ರಕಾಳಿ ಅಮ್ಮನವರ ದೇಗುಲದೆದುರೇ ಎಂದರೆ ವಿರೋದಿಗಳ ಆಂತರ್ಯದಲ್ಲಿ ಅಡಗಿರುವ ಪೈಶಾಚಿಕ ತನ ಎಂಥದ್ದೆಂಬುದನ್ನು ಊಹಿಸಬಹುದು.


ಶ್ರೀ ಕ್ಷೇತ್ರ ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟಿರುವುದನ್ನು ಸಹಿಸಲಾಗದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರತಿಭಟನೆಯ ಹೆಸರಿನಲ್ಲಿ ಇಂತಹ ಕೃತ್ಯಕ್ಕೆ ಕೈ ಹಾಕಿರುವುದು ಉತ್ತರ ಕನ್ನಡ ಜಿಲ್ಲೆ ಸಭ್ಯ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ಇಂಥ ದೌರ್ಜನ್ಯ ಇದೇ ಮೊದಲಲ್ಲ. ಎಲ್ಲ ರೀತಿಯ ಅಸ್ತ್ರಗಳನ್ನೂ ಪ್ರಯೋಗಿಸಿ ಏನಾದರೂ ಮಾಡಿ ಮಠದ ಮಂದಿಯಬನ್ನು ಕೆರಳಿಸಬೇಕು, ಅವರ ತಾಳ್ಮೆಯ ಕಟ್ಟೆ ಒಡೆಯುವಂತೆ ಮಾಡಬೇಕು. ಮಠದ ಶಿಷ್ಯರು ಪ್ರತಿದಾಳಿಗಿಳಿಯಬೇಕೆಂಬ ಹುನ್ನಾರದಲ್ಲಿ ಯುದ್ಧಾಹ್ವಾನ ಆರಂಭದ ದಿನದಿಂದಲೂ ಬರುತ್ತಲೇ ಇದೆ.


ದೇಗುಲ ಹಸ್ತಾಂತರದ ದಿನವೇ, ಶ್ರೀ ಮಠದ ಅತ್ಯಂತ ಗೌರವಾರ್ಹ ಮೂವರು ವ್ಯಕ್ತಿಗಳ ಮೇಲೆ ‘ಸೋ ಕಾಲ್ಡ್ ಪಂಡಿತರು’ ಎನಿಸಿಕೊಂಡವರು ಹಲ್ಲೆ ನಡೆಸಿದ್ದು, ಆ ಮೂಲಕ ತಮ್ಮ ಚಾರಿತ್ರ್ಯ ಪ್ರದರ್ಶಿಸಿದ್ದು ಗೊತ್ತೇ ಇದೆ. ಅಂದು ಗರ್ಭ ಗುಡಿಯಲ್ಲೇ ನಿಂತು ಎಂಥೆಂಥಾ ಭಾಷೆ ಬಳಸಲಾಯಿತು ಎಂದರೆ ಬಹುಶಃ ಅಸ್ತಿತ್ವದಲ್ಲಿರುವ ಯಾವ ನಿಘಂಟಿನಲ್ಲೂ ಅದಕ್ಕೆ ಅರ್ಥ ಹುಡುಕಲು ಸಾಧ್ಯವಿಲ್ಲ. ಮಾತ್ರವಲ್ಲ ಅವರೆಲ್ಲರೂ ಯಾವ ಸ್ಥಿತಿಯಲ್ಲಿದ್ದರು, ಮಹಾಬಲೇಶ್ವರನ ಪೂಜೆ ಮಾಡುತ್ತಿರುವ ಆ ಮಂದಿಯ ಬಾಯಿಯಿಂದ ಎಂಥ ‘ಕಮಟು ವಾಸನೆ’ ಹೊರಹೊಮ್ಮುತ್ತಿತ್ತು ಎಂಬುದು ತಿಳಿದರೆ ಈ ನಾಡಿನ ಸಮಸ್ತ ಜನ ಕೋಟಿಯೇ ಅವರನ್ನು ಬೆನ್ನತ್ತಿಕೊಂಡು ಹೋಗಿ ಗಡಿಪಾರು ಮಾಡಿ ಬರುತ್ತಾರೆ. ಆನಂತರವೂ ಅಶ್ಲೀಲ ವಾಗ್ದಾಳಿ ನಡೆಯುತ್ತಲೇ ಇದೆ. ಇದು ಕೇವಲ ಮಠದ ಶಿಷ್ಯರ ಮೇಲಷ್ಟೇ ಅಲ್ಲ. ಸ್ವತಃ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಅವರ ಸ್ಥಾನ ಗೌರವ ಮರೆತು ವಿರೋ ಗುಂಪಿನ ‘ಪಂಡಿತ ವರ್ಗ’ ಅತ್ಯಂತ ಕೆಳಮಟ್ಟದಲ್ಲಿ ಟೀಕಿಸಿದೆ, ಟೀಕಿಸುತ್ತಿದೆ ಎಂದರೆ ಅವರ ಸಂಸ್ಕೃತಿ ಯಾವ ಮಟ್ಟದ್ದೆಂಬುದನ್ನು ಊಹಿಸಬಹುದು. ಇದೇನೂ ವಿಶೇಷವಲ್ಲ ಬಿಡಿ, ಅವರ ಬೆಂಬಲಕ್ಕೆ ನಿಂತಿರುವ, ಸ್ವತಃ ಮಾರ್ಗದರ್ಶನ ಮಾಡುತ್ತಿರುವ ಒಬ್ಬರು ಯತಿಗಳೇ ರಾಘವೇಶ್ವರರನ್ನು ‘ಕಲಿ’ ಎಂದು ಸಂಬೋಸಿದ್ದರೆ, ಅದೇ ವೇದಿಕೆಯಲ್ಲಿದ್ದ ಇನ್ನೊಬ್ಬ ‘ಯತಿವರೇಣ್ಯ’ ರಾವಣೇಶ್ವರ ಎಂದು ಮೂದಲಿಸಿಲ್ಲವೇ ? ಗುರುವಿನಂತೆ ಶಿಷ್ಯರು...!


ಆದರೆ ಹಲ್ಲೆ ನಡೆಸಿ, ಜೀವಂತ ದಹನಕ್ಕೂ ಮುಂದಾಗುತ್ತಾರೆ ಎಂಬ ನಿರೀಕ್ಷೆಯನ್ನು ಬಹುಶಃ ನಾಡಿನ ಪ್ರಜ್ಞಾವಂತರಾರೂ ಮಾಡಿರಲಿಕ್ಕಿಲ್ಲ. ವಿರೋಧ ಮಾಡಲಿ.ಅದಕ್ಕೊಂದು ವೇದಿಕೆ, ಮಾರ್ಗ, ರೀತಿ, ರಿವಾಜುಗಳಿವೆ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾನೂನು, ನ್ಯಾಯಾಲಯಗಳು ಅದಕ್ಕೆಂದೇ ಇವೆ. ಈಗಾಗಲೇ ಅದರ ಮೊರೆಯನ್ನೂ ವಿರೋಧಿಗಳು ಹೊಕ್ಕಾಗಿದೆ. ಆದರೆ ನ್ಯಾಯ ತಮ್ಮ ಪರ ಇರಲು ಸಾಧ್ಯವೇ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿರುವ, ಮಾತ್ರವಲ್ಲ ಹೇಗೆ ಮಾಡಿದರೂ ಗೋಕರ್ಣದಲ್ಲಿನ್ನು ಅಭಿವೃದ್ಧಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ತಮ್ಮ ಅಕ್ರಮಗಳನ್ನು ಇನ್ನು ಬಹಳಷ್ಟು ದಿನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಮಂದಿ, ಮುಗ್ಧ ಕಾರ್ಯಕರ್ತರೊಬ್ಬರ ಕೊಲೆ ಯತ್ನಕ್ಕೆ ಮುಂದಾಗಿದ್ದು ಸ್ಪಷ್ಟ.


ಮಠದ ಪರ ಜನಸಂಘಟನೆ ಬಲಗೊಳ್ಳುತ್ತಿದ್ದಂತೇ ವಿಚಲಿತವಾದ ಈ ಗುಂಪು ಇಂತಹ ಕೃತ್ಯಕ್ಕೆ ಕೈ ಹಾಕಿ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ಜನ ಮತ್ತಷ್ಟು ಸಂಘಟಿತರಾಗಿದ್ದಾರೆ. ಈ ಕುಕೃತ್ಯ ಖಂಡಿಸಿ ಗುರುವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಬಲ ಪ್ರದರ್ಶನ ನಡೆಸಿದ್ದಾರೆ. ಘಟನೆಗೆ ಸಂಬಂಸಿದಂತೆ ಈಗಾಗಲೇ ಪೊಲೀಸ್ ಮೊಕದ್ದಮೆ ದಾಖಲಾಗಿದೆ. ವಿರೋಧಿ ಗುಂಪಿನ ನಾಯಕ ರಾಜಗೋಪಾಲ ಎಂ. ಅಡಿ ಅವರನ್ನು ಪೊಲೀಸರು ಬಂಸಿದ್ದಾರೆ. ಹಲ್ಲೆಯ ಪ್ರಮುಖ ಆರೋಪಿಗಳಾದ ರವಿ ಎಂ. ಅಡಿ, ಮನು ನಾವಡ ಹಾಗೂ ಇನ್ನಿತರರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.


ವಿಷಯ ಅದಷ್ಟೇ ಅಲ್ಲ. ಗೋಕರ್ಣದ ಕೇವಲದಲ್ಲಿ ಕೇವಲರೆನಿಸಿಕೊಂಡವರು ಇಂಥ ಕೃತ್ಯಗಳನ್ನು ನಡೆಸುವುದು ವಿಶೇಷವೇ ಅಲ್ಲ. ದಿನ ಬೆಳಗಾದರೆ, ಗಾಂಜಾ, ಅಫೀಮುಗಳ ಕಳ್ಳಸಾಗಣೆ, ಹೆಂಡ ಸಾರಾಯಿಗಳ ಸಹವಾಸದಲ್ಲೇ ಮುಳುಗಿರುವ, ವಿದೇಶಿ ಹಿಪ್ಪಿಗಳ ನಡುವೆಯೇ ಒಡನಾಡುವ, ಅಲ್ಲಿನ ಪ್ರವಾಸಿಗರಿಗೆ ’ಎಲ್ಲವನ್ನೂ ’ ಪೂರೈಸಲೆಂದೇ ನಿಂತಿರುವ, ಆ ಮೂಲಕ ದೇವರ ಸನ್ನಿಯಲ್ಲಿ ಲಕ್ಷಾಂತರ ರೂ.ಗಳನ್ನು ಕೊಳ್ಳೆಹೊಡೆಯುತ್ತಿರುವ ಈ ಮಂದಿಯನ್ನೇ ತಲೆ ಮೇಲೆ ಹೊತ್ತುಕೊಂಡು ಮೆರೆಯುತ್ತಿರುವ ತಮ್ಮ ಪ್ರತಿಷ್ಠೆ, ಮಾತ್ಸರ್ಯಗಳಿಗೆ ಅವರನ್ನು ಬಳಸಿಕೊಳ್ಳುತ್ತಿರುವ ಪೂಜ್ಯ ಶೃಂಗೇರಿ ಶ್ರೀಗಳೇ, ಮಾನನೀಯ ಸ್ವರ್ಣವಲ್ಲೀ ಶ್ರೀಗಳೇ, ನಿಮ್ಮ ಸ್ಥಾನಕ್ಕೆ ಇದು ಎಂತಾದರೂ ಗೌರವ ತಂದುಕೊಟ್ಟೀತೆ ? ಈ ಕ್ಷಣದಲ್ಲಾದರೂ ಇಂಥ ವಿದ್ರೋಹಿಗಳನ್ನು ಕಟ್ಟಿಕೊಂಡು ಸಮರ ನಡೆಸುತ್ತೇವೆ ಎಂಬ ಭ್ರಮೆಗಳನ್ನು ತೊರೆಯಿರಿ. ಹಾಗಾದರೂ ಭಾರತೀಯ ಸತ್ಪರಂಪರೆಯ ಧರ್ಮ ಪೀಠಗಳ ಪೂಜನೀಯತೆಯನ್ನು ಮತ್ತೊಮ್ಮೆ ಎತ್ತಿ ಹಿಡಿಯಿರಿ. ಅದಿಲ್ಲದಿದ್ದರೆ ಅವರ ಮಟ್ಟಕ್ಕೆ ತಮ್ಮನ್ನೂ ಇಳಿಸಿಬಿಡಲು ಇನ್ನು ಹೆಚ್ಚು ಕಾಲವಿಲ್ಲ. ಇದು ಎಲ್ಲ ಧರ್ಮ ಪೀಠಗಳೆದುರು ನನ್ನ ಕಳಕಳಿಯ, ಅಷ್ಟೇ ಪ್ರಾಮಾಣಿಕ ವಿನಂತಿ.


-ಶ್ರೀ ವತ್ಸ

ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ

ಶ್ರೀ ಕ್ಷೇತ್ರ ಗೋಕರ್ಣದ ಅಭಿವೃದ್ಧಿ ಸಹಿಸದ ಕೆಲ ಕಿಡಿಗೇಡಿಗಳು ತಮ್ಮ ಸ್ವಂತ ಹಿತಾಸಕ್ತಿಗೆ ಹೆಜ್ಜೆಹೆಜ್ಜೆಗೂ ತೊಂದರೆ ನೀಡುತ್ತಿರುವುದಕ್ಕೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಏತನ್ಮಧ್ಯೆ ತಾಪಂ ಸದಸ್ಯ ಆನಂದು ಕವರಿ, ಅರುಣ ನಾಯ್ಕ, ಪ್ರದೀಪ ನಾಯಕ, ನಾಗರಾಜ ಹಿತ್ತಲಮಕ್ಕಿ ಅವರ ನೇತೃತ್ವದಲ್ಲಿ ಸ್ಥಳೀಯ ಸಾವಿರಾರು ನಾಗರಿಕರು ಹಾಗೂ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕರ್ತರು ಗುರುವಾರವೇ ರಥಬೀದಿಯಿಂದ ಕಡಲತೀರದವರೆಗೆ ಮೆರವಣಿಗೆ ನಡೆಸಿ ಆರೋಪಿಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಶ್ರೀ ಮಠದ ಕಾರ್ಯಕರ್ತನೊಬ್ಬನ ಮೇಲೆ ಈಗ ಹಲ್ಲೆ ನಡೆಸಲಾಗಿದ್ದು, ಸಜೀವ ದಹನದ ಯತ್ನ ಮಾಡಿರುವುದು ಹೇಯ ಕೃತ್ಯ ಎಂದು ಸ್ಥಳೀಯ ಪಂಚಾಯಿತಿ ಸದಸ್ಯ ಶೇಖರ ನಾಯಕ ಹಾಗೂ ಎಂ. ಕೆ.ಹೆಗಡೆ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, ಹೇಳಿದ್ದಿಷ್ಟು: ಬುಧವಾರ ಸಂಜೆ ಕೆಲವರು ದೇವಾಲಯದ ಆಡಳಿತ ಕಚೇರಿ ಎದುರು ಧರಣಿ ನಡೆಸಿದ್ದಾರೆ. ದೀರ್ಘ ಕಾಲದಿಂದ ಪರಿಷ್ಕರಣೆ ಹಾಗೂ ನವೀಕರಣವಾಗದ ಉಪಾವಂತಿಕೆ ಕುರಿತು ವಿವರ ಸಲ್ಲಿಸುವಂತೆ ಕೋರಲಾಗಿತ್ತು. ಈ ಬಗ್ಗೆ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲವರು ವಿಷಯಕ್ಕೆ ಸಂಬಂಧವೇ ಇಲ್ಲದ ವಿಚಾರಗಳನ್ನು ನಮೂದಿಸಿ ಅರ್ಜಿ ನೀಡಿದ್ದಾರೆ. ಇಂತಹ ವೇಳೆಯಲ್ಲಿ ಈ ಕುರಿತು ಸ್ವೀಕೃತಿ ಪತ್ರ ನೀಡಲು ಒತ್ತಾಯಿಸಿ ದಾಂಧಲೆ ನಡೆಸಿರುವುದು ವಿಷಾದನೀಯ.

ಕಾರ್ಯಕರ್ತರಲ್ಲಿ ಜೀವ ಭಯ:
ತೀವ್ರ ಗತಿಯಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇದರಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯ ಮೇಲೆ ನಡೆಸಿರುವ ಹಲ್ಲೆಯಿಂದ ಸಹಜವಾಗಿಯೇ ಕಾರ್ಯಕರ್ತರು ಜೀವ ಭಯಕ್ಕೊಳಗಾಗಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸ್ ಅಕಾರಿಗಳಿಗೆ ಕೋರಲಾಗಿದೆ. ಶ್ರೀ ಮಠದ ಆಡಳಿತಕ್ಕೆ ದೇವಾಲಯ ಒಳಪಟ್ಟ ದಿನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಸಹಿಸಲಾಗದ ಕೆಲವೇ ವ್ಯಕ್ತಿಗಳು ಇಂಥ ಹತಾಶ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ದೇವತೆ, ಸದಸ್ಯ ಮಹೇಶ ಶೆಟ್ಟಿ, ಉಪಾವಂತ ಮಂಡಳಿ ಅಧ್ಯಕ್ಷ ಗಣೇಶ ಹಿರೇಗಂಗೆ, ಅರುಣ ನಾಯಕ, ಭಾಸ್ಕರ ನಾಯಕ, ಶೇಖರ ನಾಯಕ, ಹರಿಹರ ಮೂಡಂಗಿ, ಪ್ರಕಾಶ ಮೂಡಂಗಿ, ರಾಜನ್ ಕುರ್ಲೆ, ಗೋವಿಂದ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಗೋವುಗಳಿಂದ ಗೋಕರ್ಣ ಸಮೃದ್ಧ :ರಾಘವೇಶ್ವರ ಶ್ರೀ ಆಶಯ


ಗೋಕರ್ಣ: ಶ್ರೀಕ್ಷೇತ್ರದ ಇತಿಹಾಸದಲ್ಲಿ ಈ ದಿನ ಮಹಾಸುದಿನವಾಗಿದೆ. ಕ್ಷೇತ್ರದಿಂದ ಜನಹಿತ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿವೆ ಎಂದು ರಾಮಚಂದ್ರಾಪುರ ಮಠಾಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.

ಶ್ರೀ ಮಹಾಬಲೇಶ್ವರ ದೇವಾಲಯ ಬಳಿಯ ಸಮುದ್ರ ತೀರದ ಬೃಹತ್ ಸಭಾ ಭವನದಲ್ಲಿ ನೂರು ಗೋವುಗಳನ್ನು ಗೋಕರ್ಣ ಸುತ್ತಲಿನ ಗ್ರಾಮಸ್ಥರಿಗೆ ಶುಕ್ರವಾರ ವಿತರಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ನೂರು ಗೋವುಗಳ ವಿತರಣೆ ಕಾರ್ಯಕ್ರಮ ಸಾವಿರ ಗೋದಾನ ಸಮಾರಂಭದ ಪೂರ್ವಭಾವಿಯಾಗಿದೆ. ಒಂದು ತಿಂಗಳಿನಲ್ಲಿ ಸಾವಿರ ಗೋವು ಗಳನ್ನು ಸುತ್ತಮುತ್ತಲಿನ ಜನರಿಗೆ ನೀಡಲಾಗುವುದು. ಗೋವುಗಳನ್ನು ಸಾಕುವ ಆಸಕ್ತರಿದ್ದಲ್ಲಿ ಒಂದು ವರ್ಷದಲ್ಲಿ ೧೦ ಸಾವಿರ ಗೋವುಗಳನ್ನು ವಿತರಿಸುವ ಹಂಬಲ ಕೂಡ ಇದೆ ಎಂದರು.

ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ತಮ್ಮ ಆಶಯ ಎಂದರು.
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬುದು ಸತ್ಯ. ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವ ಕಾಶವಾಗಲಿ ಎಂದು ಶ್ರೀಗಳು ಹಾರೈಸಿದರು.

ದೇವಾಲಯವನ್ನು ಸರಕಾರ ಶ್ರೀ ಮಠಕ್ಕೆ ಹಸ್ತಾಂತರ ಮಾಡುವ ಪೂರ್ವ ದಿಂದಲೂ ಗೋಕರ್ಣದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ನಮಗೆ ಹಸ್ತಾಂತರಿಸಿದ ಮೇಲೂ ದೇವಾಲಯದಿಂದ ಸಮಾಜದ ಕಾರ್ಯಗಳು ನಡೆ ದಿರಲಿಲ್ಲ. ವಿಜಯ ದಶಮಿಯ ಸುಮುಹೂರ್ತದಲ್ಲಿ ಈ ಕಾರ್ಯ ಆರಂಭ ವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ‘ಅಮೃತಾನ್ನ ಭೋಜನ’ ಆರಂಭಿಸಲಾಗಿದೆ ಎಂದು ಶ್ರೀಗಳು ನುಡಿದರು.

ರಾಜ್ಯ ಇಂಧನ ಸಚಿವ ಈಶ್ವರಪ್ಪ ಮಾತನಾಡಿ, ಶ್ರೀಗಳು ದೇವಾಲಯದಿಂದ ಉತ್ತಮ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಜಾತಿಗೆ ತುಂಬ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಸಮಾಜ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದೆ. ಆದರೆ ರಾಘವೇಶ್ವರ ಭಾರತಿ ಶ್ರೀಗಳು ಜಾತಿ ವ್ಯವಸ್ಥೆ ಮೀರಿ ಎಲ್ಲರಿಗೂ ಗೋವು ಸಂಪತ್ತನ್ನು ವಿತರಿಸುವ ಮೂಲಕ ಎಲ್ಲರನ್ನು ಜಾತ್ಯತೀತ ವಾಗಿ ಕಂಡಿದ್ದಾರೆ. ಈ ಜವಾಬ್ದಾರಿ ಅರಿತು ಸರಕಾರ ಶ್ರೀಗಳಿಗೆ ದೇವಾಲಯ ವನ್ನು ಹಸ್ತಾಂತರ ಮಾಡಿದೆ. ಅದಕ್ಕೆ ಪಕ್ಷ ಭೇದ ಮರೆತು ನಾವೆಲ್ಲ ಬೆಂಬಲಿಸುತ್ತೇವೆ ಎಂದರು. ಅಭಿವೃದ್ಧಿ ಕಾರ್ಯದಲ್ಲಿ ಎಂಥ ಅಡ್ಡಿ ಆತಂಕ ಬಂದರೂ ಯಾರೂ ವಿಚಲಿತರಾಗ ಬಾರದು. ಶ್ರೀಗಳ ಹೆಜ್ಜೆ ದಿಟ್ಟ ಹಾಗೂ ಆದರಣೀಯವಾಗಿದೆ. ಈಗ ವಿರೋಧ ವ್ಯಕ್ತಪಡಿಸುತ್ತಿರುವ ಜನರಿಗೂ ಮುಂದೆ ಇದರ ಪೂರ್ಣ ಅರಿವು ಆಗಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶ್ರೀಗಳಿಗೆ ಸರ ಕಾರ ದೇವಸ್ಥಾನ ಹಸ್ತಾಂತರಿಸಿದ ದಿನದಿಂದ ಈವರೆಗೆ ಕೆಲ ಕಿಡಿಗೇಡಿಗಳು ಹಾಗೂ ಕೆಲ ಮಾಧ್ಯಮಗಳಿಂದ ತೊಂದರೆ ಉಂಟಾಗಿರಬಹುದು. ಆದರೆ ಶ್ರೀಗಳ ಜನಹಿತ ಯೋಜನೆಗಳು ನೆರವೇರುವುದು ಶತಸಿದ್ಧ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ಹೆಗಡೆ, ಗೋಕರ್ಣ ಗ್ರಾಪಂ ಉಪಾಧ್ಯಕ್ಷೆ ಭಾರತಿ ದೇವತೆ ಮಾತನಾಡಿದರು.

ಆರ್. ಎಸ್. ಭಾಗ್ವತ, ವಿನೋದ ಪ್ರಭು, ಉಪಾವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ, ಕಾರ್ಯದರ್ಶಿ ಬಾಲಕೃಷ್ಣ ಜಂಬೆ ಇನ್ನಿತರರು ವೇದಿಕೆಯ ಲ್ಲಿದ್ದರು.

Friday, October 10, 2008

Gou vishwa - e-paper

!!Hare Rama!!

Dear All,
Please find the links for the September issues of Kannada and English e-paper "gO vishva". Request you all to read the e-paper and send us your comments and suggestions. We are also in need of articles for the e-paper. If anyone interested request to contact on following mail Id.

Reply to: Editor gO vishva < govishva@gmail.com >

Kannda Paper 'Gou Vishwa' :
http://www.vishwagou.org/images/go-vishva-knd-12.pdf

English Paper 'Cow Universe' :
http://www.vishwagou.org/images/CowUniverse_Sep.pdf

And if you are interested for all the issues, both Kannada & English.
March ahead : http://www.vishwagou.org/e-paper.htm

Kamadugha is planing to buy 100 cows of Deoni bread


Our Kamadugha project is planing to buy 100 Deoni cows from NDRI Audigodi which is going to be auctioning within this month.Its our prime intension that these Gou mathas should not go to slaghter house at any coast.The estimated coast will be around Rs 2.5 lakhs.You can also contribute your money to kamadughas account number : 16119 ,Karnataka bank,Srinagar,Bangalore.
Once you donate please send an email to gou@srimath.org.

Tuesday, October 7, 2008

Mahatma's dream: Realizing under Kamadugha..!




Gou Matha is considered as Kamadhenu and moving temple by people of India. It is life companion of farmers. That's why they worship Cow also during festival season of Navarathri and Deepavali. Mahatma Gandhi, father of the nation also propagated the protection of cows. But slaughtering of cows continued in India even after 60 years of Independence. Shree Raghaveshwara Bharathi Swamiji rightly said that the Movement for Cow Protection 'Kamadugha' is Second war of Independence.

Entire World praises him today for his teachings of non-violence and Satyagraha. United Nations Organization declared his birthday as International Day of Non-violence. About 150 nations including Great Briton in the world brought commemorative stamps on him. Nobel Committee which gives prestigious Nobel Awards expressed its deep regrets for its failure in giving him its prestigious Nobel Award. He is Mohandas Karam Chand Gandhi, whom the entire world knows as 'Mahatma Gandhi.


He is Father of the Nation to the people of India. He dreamt of strong self relevant Villages in India after gaining independence. He thought that Cow is the main source of Indian Agriculture and it should be protected from slaughter and he propagated the ban on Cow slaughter.


Mahatma Gandhi said 'She (cow) speaks to us through her eyes 'you are not appointed over us to kill us or to ill treat us but to be our friend and guardian.'


Entire world remembers today Mahatma during his birthday and forgets what he told. That is why more than one lakh Farmers in India committed suicide and still committing suicides apart from thousands and thousands of cows are butchered in Indian slaughter houses.


We call Cow or Gou as Kamadhenu- gratifier of wishes. What have we given her back?


Cow in India is accorded a special status as she enriches both material and spiritual existence of humanity. She is a loving mother who feeds us with her nectar like milk, a life companion to farmers, a healer and a moving temple worthy of worship and veneration. A look, a touch, her mere presence purifies our body, mind and soul. Yet what have we given her back?


Only disgrace, destruction and death.


Even after the historic judgment of the seven judge constitutional bench of Supreme Court of India headed by Chief R.C. Lohoti, upholding the ban on cow slaughter (on 26 October 2005), butchering of cows, calves and bullocks is continuing in the whole nation without any restrictions.


Why should we save the desi cattle?


In the course of evolution through ages, Indian cows have developed characteristics which are acclaimed all over the world.


Indian Cows are sturdy, disease resistant, and adaptable to different climates and countries. They are easy and economical to maintain. They have oily smooth skin, absorb energy from the sunrays through a solar pulse on their back, and hence yield high quality milk which has less cholesterol.


Panchgavya, made out of Desi Cow (milk, ghee, curds, urine and dung) has many medicinal properties used in Gavya Chikitsa to cure ailments like cancer, arthritis stomach disorders and skin diseases. Moreover only desi bullocks can be used in agriculture and transport. There is no need of mentioning about the best organic manure produced out of cow dung and cow urine and fuel in the form of gobar gas. In other words Cow is the nerve of rural economy of India.


That's why Mahatma Gandhi propagated to protect Cows.


But such a treasure house of wealth has reached the verge of extinction due to human greed, ignorance and neglect.


Pained at this condition of Cows, Shree Raghaveshwara Bharathi Swamiji of Shree Ramachandrapura Math Hosanagara launched project Kamadugha for conservation, and rejuvenation of Desi cattle which are drastically dwindling in numbers.


Under this noble project Kamdugha, Math has established several Amruthadhara Goushalas in various places of India including Karnataka, Kerala and Maharastra. It searched and located about 27 verities of Indian Breeds in Karnataka, Maharastra, Kerala, Tamilnadu, Andhra Pradesh and North India and arranged to protect and conserve these breeds in these Goushalas.


Apart from establishing Amritadhara Goushalas, Matha has started Gavya Hospitals in various places, launched Gou Yathras to spread the truth far and wide and to awaken people on the noble cause of Cow Protection. It has organized Vishwa Gou Sammelana, Gou Sandhyas and Koti Neerajana, Deepa Gopura programmes to create awareness on cow protection in the society.


Ramachandrapura Matha also supported several attempts of value additions to Cow Urine and Cow Dung. Project Kamadugha also subscribes to the ancient truth that milk production is not the primary goal of cattle rearing. The economic viability of cattle rearing is due to the full and proper utilization of cow urine and dung. Hence it supported extensive research works on application of cow urine and cow dung. As result of such research works many medicines, tablets, shampoo, tooth powder, bath soap, ointment, dhoopa, pesticides and cosmetics have been produced and gaining popularity among people due to its effectiveness and cheap rates. Latest addition to such attempt is production of floor cleaner by making use of cow urine.


Inspired by such activities of Swamiji and his affection towards cows’ two boys Anup Krishna Bhat Nethrakere and Madhu Bhat Purlupady created a small video on Swamiji with Cows. They imagined cow as Devi 'Nandini' and set the devotional song to the video where they clubbed several pictures of Swamiji and Indian breeds of cows being protected under Kamadugha Project.


View it here, enjoy and please generously donate to Kamadugha Project, so that Cows will be protected and in the process our farmers will be saved from wrath of globalization.

-Nethrakere Udaya Shankara


Saturday, October 4, 2008

ತದಡಿ ಜನಸಂಪರ್ಕ ಸಭೆಯಲ್ಲಿ ಜನಸಮೂಹ.


ತದಡಿ ಜನಸಂಪರ್ಕ ಸಭೆಯಲ್ಲಿ ಜನಸಮೂಹ.

ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ಹೊರಬೇಕು


ಗೋಕರ್ಣ, ಅ.೧ - ಕ್ಷೇತ್ರದ ಉನ್ನತೀಕರಣಕ್ಕೆ ಒಂದೊಂದು ಸಮಾಜದವರು ಒಂದೊಂದು ಜವಾಬ್ದಾರಿಯನ್ನು ಹೊರಬೇಕು ಎಂದು ರಾಘವೇಶ್ವರ ಶ್ರೀಗಳು ಹೇಳಿದರು.

ನವರಾತ್ರಿ ಎರಡನೇ ದಿನವಾದ ಇಂದು ಅಂಬಿಗ, ಹರಿಕಂತ್ರ, ಗಾಬಿಗ ಮತ್ತು ಖಾರ್ವಿ ಸಮಾಜ ಬಾಂಧವರು ಒಟ್ಟಾಗಿ ಆತ್ಮಲಿಂಗಾರ್ಚನೆ ಹಾಗೂ ನಾಗಾಭರಣ ಪೂಜೆ ನೆರವೇರಿಸಿದರು.

ಆ ಸಂದರ್ಭದಲ್ಲಿ ಅನುಗ್ರಹ ಸಂದೇಶವನ್ನಿತ್ತ ಶ್ರೀಗಳು ನೆರೆದವರೆಲ್ಲರೂ ಕಡಲಿನ ಮಕ್ಕಳು. ದೇವರಿಗೂ ಗುರುಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಈ ಭಾವನೆ ಅಂತೆಯೇ ಮುಂದುವರೆಯಲಿ ಎಂದು ಹಾರೈಸಿದರು.

ನಾಲ್ಕೂ ಸಮಾಜದ ಸುಮಾರು ೫೦೦ ಮಂದಿ ಭಾಗವಹಿಸಿದ್ದರು. ಮುಖಂಡರಾದ ಸದಾನಂದ ಹರಿಕಂತ್ರ, ಸುಬ್ರಾಯ ಹರಿಕಂತ್ರ, ಡಿ.ಎಸ್. ಜೋಡಣಕರ್, ಲಕ್ಷ್ಮಣ ಅಂಬಿಗ, ವಸಂತ ಖಾರ್ವಿ ಮೊದಲಾದವರು ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ಕಡತೋಕ ಶಂಭು ಭಟ್ಟರು ಸಭೆಯನ್ನು ನಿರ್ವಹಿಸಿದರು.

ಮಗು ಮನೆಗೆ ಬರುವುದಕ್ಕೆ ಆಕ್ಷೇಪ ಸಲ್ಲ

ಗೋಕರ್ಣ, ಅ.೧ - ಮಗುವಾದ ಶ್ರೀರಾಮಚಂದ್ರಾಪುರಮಠ ತಾಯಿಯಾದ ಗೊಕರ್ಣಕ್ಕೆ ಮರಳುತ್ತಿರುವುದು ಆಕ್ಷೇಪಿಸಬಹುದಾದ ಸಂಗತಿಯೇ ಅಲ್ಲ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಿರೇಗುತ್ತಿಯ ಗ್ರಾಮ ಸಂಕರ್ಪ ಸಭೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು ಮಗು ತನಗೆ ಸಂಬಂಧಪಡದ ಮನೆಗೆ ಹೋದರೆ ಆಕ್ಷೇಪಣೆ ಎತ್ತಬಹುದು. ಇಂದು ಹಾಗಾಗಿಲ್ಲ. ಅಪರಿಹಾರ್ಯ ಕಾರಣಗಳಿಂದ ಕೆಲವು ಕಾಲ ಶ್ರೀಮಠದ ಕೇಂದ್ರ ಹೊಸನಗರವಾಗಿತ್ತು. ಆ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ನಿರ್ವಹಣೆಯಲ್ಲಿ ನ್ಯೂನತೆ ಉಂಟಾಗಿದ್ದು ನಿಜ.

ಇನ್ನು ಹಾಗಾಗುವುದಿಲ್ಲ. ಕ್ಷೇತ್ರ ದುರವಸ್ಥೆಯಿಂದ ಮೇಲೆ ಬರುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಬೇಕು ಮತ್ತು ಸುತ್ತಮುತ್ತಲ ಪ್ರದೇಶಗಳೂ ಅದರ ಫಲವನ್ನು ಹೊಂದಬೇಕು ಎಂದು ಹೇಳಿದರು. ಉದಾಹರಣೆಯೆಂಬತೆ ಶ್ರೀಗಳು ಪೀಠಾಧಿಪತಿಗಳಾಗುವ ಮೊದಲು ಹೊಸನಗರ ಮಠದಲ್ಲಿದ್ದ ದುಸ್ಥಿತಿ ಮತ್ತು ಅಪರಿಚಿತತೆ ಹಾಗೂ ಇಂದಿರುವ ಖ್ಯಾತಿಯನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ಪೂರ್ಣಕುಂಭ, ವಾದ್ಯಗಳೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ರಾಮು ಕೆಂಚನ್, ಮಾರುತಿ ಹಮ್ಮಣ್ಣ ನಾಯಕ, ಉದಯ ನಾಯಕ, ಅತುಲ ನಾಯಕ, ಆರ್.ವಿ. ನಾಯಕ, ಎಚ್.ಎಸ್. ನಾಯಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅವರೆಲ್ಲರೂ ದೇವಾಲಯದ ನವೀಕರಣ ಮೊದಲಾದ ಕಾರ್ಯಗಳಿಗೆ ತಮ್ಮ ಸಹಕಾರದ ವಾಗ್ದಾನವನ್ನು ಮಾಡಿದರು.
ಮೋಹನ ಭಾಸ್ಕರ ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಗೋಕರ್ಣದ ಅಭಿವೃದ್ಧಿ ಮಂತ್ರ ಪಠಿಸಿದ ರಾಘವೇಶ್ವರ ಶ್ರೀ


ಗೋಕರ್ಣ, ಸೆ.೩೦ - ಇಡೀ ಗೋಕರ್ಣ ಕ್ಷೇತ್ರದ ಪುನರುತ್ಥಾನವೇ ಶ್ರೀರಾಮಚಂದ್ರಾಪುರಮಠದ ಮುಂದಿರುವ ಗುರಿ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಗಂಗಾವಳಿಯ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ ಶ್ರೀಗಳು ನಾಡಿನ ಇನ್ನಿತರ ಕ್ಷೇತ್ರಗಳಿಗೆ ಹೋಲಿಸಿದಾಗ ಗೋಕರ್ಣ ತೀರಾ ಹಿಂದುಳಿದಿದೆ ಎಂದರು.
ಆದ್ದರಿಂದ ಕ್ಷೇತ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ ೧೦೦೦ ಹಸುಗಳನ್ನು ಶ್ರೀಮಠದ ವತಿಯಿಂದ ನೀಡಲಾಗುವುದು ಮತ್ತು ಅದರ ಗೋಮೂತ್ರ, ಗೋಮಯಗಳನ್ನು ಖರೀದಿಸಿ ಗವ್ಯೋದ್ಯಮದಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಗೋಕರ್ಣವನ್ನು ಎಲ್ಲರೂ ತಮ್ಮದೆಂಬಂತೆ ಭಾವಿಸಲು ಕರೆ ನೀಡಿದರಲ್ಲದೇ ಶೀಘ್ರದಲ್ಲಿಯೇ ದೇವಾಲಯದಲ್ಲಿ ಅನ್ನದಾನ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗೋಕರ್ಣ ದೇವಾಲಯ ಸಮಸ್ತರ ಸ್ವತ್ತು : ರಾಘವೇಶ್ವರ ಶ್ರೀ

ಗೋಕರ್ಣ, ಸೆ.೩೦ - ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿದ ದೇವಾಲಯ ಸಮಸ್ತರ ಸ್ವತ್ತು. ಆದ್ದರಿಂದ ಇದನ್ನು ಸಮಸ್ತರಿಗೂ ಸಲ್ಲುವಂತೆ ಸಮರ್ಪಿಸುತ್ತಿದ್ದೇವೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಹಾಲಕ್ಕಿ ಮತ್ತು ಪಡಸಾಲಿ ಸಮಾಜದ ಸಮಸ್ತರೂ ಆತ್ಮಲಿಂಗಕ್ಕೆ ವಿಶೇಷ ಪೂಜಾಸೇವೆಯನ್ನು ನೆರವೇರಿಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಯಲ್ಲಿ ಶ್ರೀ ಸ್ವಾಮೀಜಿ ಮಾತನಾಡುತ್ತಿದ್ದರು.

ಗೋಕರ್ಣದ ಇತಿಹಾಸದಲ್ಲಿಯೇ ಇಂತಹದ್ದೊಂದು ಸಂಗತಿ ಹೊಸತು. ಗೋಕರ್ಣದ ಸುತ್ತಮುತ್ತಲಿನ ೩೦ಕ್ಕೂ ಹೆಚ್ಚು ಸಮುದಾಯಗಳವರು ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಸುಮಾರು ೩೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಸೇವೆ ಕೈಗೊಂಡದ್ದು ತಮಗೆ ಬಹಳ ಸಂತೋಷವನ್ನು ಉಂಟುಮಾಡಿದೆ ಎಂದರು.

ಹಾಲಕ್ಕಿ ಸಮಾಜದ ನಾಗಪ್ಪ ಗೌಡ ಮತ್ತು ಪಡಸಾಲಿ ಸಮಾಜದ ಪದ್ಮನಾಭ ತಮ್ಮ ತಮ್ಮ ಸಮುದಾಯಗಳ ಸ್ಥಿತಿಗತಿಗಳನ್ನು ಶ್ರೀ ಸ್ವಾಮೀಜಿಯವರಲ್ಲಿ ಅರಿಕೆ ಮಾಡಿಕೊಂಡರು.

ಅಭಿವೃದ್ಧಿಯ ಫಲ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ


ಗೋಕರ್ಣ, ಅ.೨ - ಅಭಿವೃದ್ಧಿ ಎಂದರೆ ಸಮಾಜದ ಎಲ್ಲ ಸ್ತರಗಳ ಸರ್ವತೋಮುಖ ಉನ್ನತಿ. ಅದರ ಫಲ ಸಮಾಜದ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಬಿಜ್ಜೂರಿನ ಗ್ರಾಮ ಸಂಪರ್ಕ ಸಭೆಯಲ್ಲಿ ಶ್ರೀಗಳು ಸಾಮಾಜಿಕ ಕಾರ್ಯಗಳ ಫಲ ಕೆಲವೇ ಕೆಲವು ಮಂದಿಗೆ ಸೀಮಿತವಾಗದೇ ಎಲ್ಲರಿಗೂ ಹಂಚಿಕೆಯಾಗುವಂತೆ ಆಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು ಎಂದರು.

ಇಲ್ಲಿನ ಹಾಲಕ್ಕಿ ಸಮುದಾಯ ಗೋ ಸದೃಶವಾದದ್ದು. ವಂಚನೆ, ಕಪಟ, ಮೋಸ ಯಾವೊಂದನ್ನೂ ಅರಿಯದ ಮುಗ್ಧ ಜನ ಹಾಲಕ್ಕಿಗಳು. ಆರ್ಥಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಇದರ ಬಗೆಗೆ ಅವರಲ್ಲಿ ಕೀಳರಿಮೆ ಉಂಟಾಗದಂತೆ ಎಚ್ಚರವಹಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ, ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಅವರಿಗೆ ೧೦೦೦ ಹಸುಗಳನ್ನು ದಾನವಾಗಿ ಕೊಡಮಾಡಲಾಗುವುದು ಎಂದು ಘೋಷಿಸಿದರು ಮತ್ತು ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಥನವಾಗದೇ ಬೆಣ್ಣೆ ಬರುವುದಿಲ್ಲ. ದೇವಾಲಯ ಹಸ್ತಾಂತರವಾದಾಗ ಪರ-ವಿರೋಧ ನಿಲುವುಗಳ ವ್ಯಕ್ತವಾದವು. ಅದರಿಂದ ಇಂದು ವಾಸ್ತವದ ಅಮೃತ ಸದೃಶ ಬೆಣ್ಣೆ ಮೂಡುತ್ತಿದೆ. ಇನ್ನೈದು ವರ್ಷಗಳಲ್ಲಿ ಗೋಕರ್ಣದ ಚಹರೆಯೇ ಬದಲಾಗಲಿದೆ ಎಂದು ಹೇಳಿದರು.

ಹೊಸಾಡ ಗೋಬ್ಯಾಂಕಿನ ಅಧ್ಯಕ್ಷ ಮುರಳೀಧರ ಪ್ರಭು ಗೋ ಸಾಕಾಣಿಕೆಯ ಮಹತ್ವದ ಕುರಿತಾಗಿ ನಾಲ್ಕು ಮಾತುಗಳನ್ನಾಡಿದರು. ತಾಳಸು ಗೌಡ, ಗೋವಿಂದ ಮ. ಗೌಡ, ಮಾಸ್ತಿ ಅಗೇರ, ಜಯ ಗೌಡ, ಗಂಗೆ ಬೋಳು ಗೌಡ ಮೊದಲಾ ಪುರ ಪ್ರಮುಖರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಗೋವಿಂದ ಮಂಕಾಳ ಗೌಡ ಸ್ವಾಗತಿಸಿದ ಸಭೆಯನ್ನು ಮಂಜುನಾಥ ಜಿ. ಭಟ್ಟರು ನಿರ್ವಹಿಸಿದರು.

ದೇವಾಲಯದ ಹಸ್ತಾಂತರ ಹುಟ್ಟುಹಾಕಿದ ಶಂಕೆಗಳಿಗೆ ಕೃತಿಯೇ ಉತ್ತರ

ಗೋಕರ್ಣ, ಅ.೨ - ದೇವಾಲಯದ ಹಸ್ತಾಂತರವಾದಾಗ ಮುಕ್ತ ಪೂಜೆಯ ಮುಂದುವರಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಶಂಕಿಸಲಾಗಿತ್ತು. ಪ್ರಸ್ತುತ, ಎಲ್ಲ ಸಮಾಜದವರೂ ಮುಕ್ತವಾಗಿ ನೆರವೇರಿಸುತ್ತಿರುವ ಸೇವೆಯೇ ಎಲ್ಲ ಶಂಕೆಗಳಿಗೆ ತೆರೆ ಎಳೆಯಲು ಮುನ್ನುಡಿಯಾಗಲಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಗೋಕರ್ಣದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸುತ್ತಮುತ್ತಿಲಿನ ಪ್ರದೇಶದ ಎಲ್ಲ ಸಮಾಜದವರೂ ಆತ್ಮಲಿಂಗ ಪೂಜಾಸೇವೆ ಕೈಗೊಳ್ಳಲು ಮುಂದೆ ಬಂದಿದ್ದಾರೆ. ಬೆಳಗ್ಗೆ ಭಂಡಾರಿ, ದೇಶಭಂಡಾರಿ, ದೇವಡಿಗ, ಗಾರುಡಿಗ ಹಾಗೂ ಗುಡಿಗಾರ ಸಮಾಜದವರ ಸೇವೆಯ ನಂತರದ ಅನುಗ್ರಹ ಸಂದೇಶ ಸಭೆಯಲ್ಲಿ ಶ್ರೀಗಳು ಮಾತನಾಡುತ್ತಿದ್ದರು.


ಭರತನಂತೆ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಲು ಶ್ರೀಗಳು ಕರೆ ನೀಡಿದರು. ತಾಯಿ ಎಂದೆಂದಿಗೂ ತಾರತಮ್ಯ ಮಾಡುವುದಿಲ್ಲ ಎಂದೂ ಹೇಳಿದರು. ಸದ್ಯ ಸುತ್ತಮುತ್ತಲಿನ ಅರ್ಹ ಫಲಾನುಭವಿಗಳಿಗೆ ಶ್ರೀಮಠವು ಕೊಡಮಾಡಲಿರುವ ೧೦೦೦ ಗೋವುಗಳ ದಾನದ ಬಗೆಗೆ ಪ್ರಸ್ತಾಪಿಸಿದರು.
ಪಾಲ್ಗೊಂಡಿದ್ದ ಶಾಸಕ ದಿನಕರ ಶೆಟ್ಟಿಯವರು ಶ್ರೀಗುರುಪೀಠ ಎಂದೂ, ಯಾರಲ್ಲಿಯೂ ತಾರತಮ್ಯವನ್ನು ಮಾಡಿದ್ದಿಲ್ಲ. ದೇಗುಲ ಹಸ್ತಾಂತರ ಸಂದರ್ಭದಿಂದಲೂ ಉಪಸ್ಥಿತರಿದ್ದ ತಾವು ದೇವಾಲಯದ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದೇವೆ ಎಂದು ಹೇಳಿದರು.


ಕೃಷ್ಣ ಭಂಡಾರಿ, ಸುಬ್ರಾಯ ಭಂಡಾರಿ, ವಿ.ಎಂ. ದೇಶಭಂಡಾರಿ, ನಾಗೇಶ ದೇವಡಿಗ, ಆರ್.ವಿ. ಗಾವಡಿ, ದಯಾನಂದ ಶೇಟ್ ಮೊದಲಾದ ಮುಖಂಡರು ಪಾಲ್ಗೊಂಡಿದ್ದರು. ಒಂದು ಸಾವಿರಕ್ಕೂ ಅಧಿಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡಿತು.

Tuesday, September 30, 2008

ಗೋಕರ್ಣದ ಇತಿಹಾಸದಲ್ಲಿಯೇ ಪ್ರಥಮ

ಬೆಂಗಳೂರು/ಗೋಕರ್ಣ, ಸೆ.೩೦ - ಗೋಕರ್ಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸುತ್ತಮುತ್ತಲಿನ ಹರಿಜನರೂ ಸೇರಿದಂತೆ ಎಲ್ಲ ಸಮಾಜ ಬಾಂಧವರು ಆತ್ಮಲಿಂಗದ ಪೂಜಾಸೇವೆಗೆ ಸಂಕಲ್ಪಿಸಿದ್ದಾರೆ.

ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ಈ ಸೇವಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ.
ಈಗಾಗಲೇ ಹಾಲಕ್ಕಿ, ಪಡಸಾಲಿ, ಅಂಬಿಗ, ಹರಿಕಂತ್ರ, ಖಾರ್ವಿ, ಬೋವಿ, ದಾಬಿತ್, ಭಂಡಾರಿ, ದೇಶಭಂಡಾರಿ, ದೇವಾಡಿಗ, ಗುಡಿಗಾರ, ಮೊಗೇರ, ಮಡಿವಾಳ, ಪಟಗಾರ, ರಾಮಕ್ಷತ್ರಿಯ, ಗುನಗ, ಮರಾಠಿ, ಸವಿತ ಸಮಾಜ, ಸಾರಸ್ವತ, ಗೌಡ ಸಾರಸ್ವತ, ವಿಶ್ವಕರ್ಮ, ದೈವಜ್ಞ ಬ್ರಾಹ್ಮಣ, ವೈಶ್ಯವಾಣಿ, ನಾಡೋರ, ಮುಕ್ರಿ, ಹರಿಜನ, ನಾಮಧಾರಿ, ಗಾಣಿಗ, ಕೋಮಾರಪಂಥ, ಹವ್ಯಕ, ಹಬ್ಬು ಮೊದಲಾದ ಸಮಾಜದವರು ಸೇವೆ ಸಲ್ಲಿಸಲು ಮುಂದೆಬಂದಿದ್ದಾರೆ. ಬೆಳಗ್ಗೆ ಹಾಲಕ್ಕಿ ಮತ್ತು ಪಡಸಾಲಿ ಸಮಾಜದವರು ಈ ದಿನದ ಪೂಜಾಸೇವೆಯನ್ನು ನಡೆಸಿಕೊಟ್ಟಿರುತ್ತಾರೆ.

ಜೊತೆಗೆ ಶ್ರೀ ಸ್ವಾಮೀಜಿಯವರು ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಗ್ರಾಮ ಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ ಕ್ರಮವಾಗಿ ಗಂಗಾವಳಿ, ಹಿರೇಗುತ್ತಿ, ಬಿದ್ಯೂರು, ಗಂಗೇಕೊಳ್ಳ, ತದಡಿ, ಬಂಕಿಕುಡ್ಲು, ದೇವರಬಾವಿಯಲ್ಲಿ ನಡೆಯಲಿದೆ.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ : ದೇಶಪಾಂಡೆ


ಬೆಂಗಳೂರು/ಗೋಕರ್ಣ, ಸೆ.೩೦ - ಗೋಕರ್ಣ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ಪ್ರಧಾನ. ಅದು ಯಾರಿಂದ ಆಗುತ್ತಿದೆ ಎಂಬೆಲ್ಲ ಸಂಗತಿಗಳು ಗೌಣ ಎಂದು ಕೆ.ಪಿ.ಸಿ.ಸಿ.ಯ ನೂತನ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಬೆಳಗ್ಗೆ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿಯಿತ್ತಿದ್ದ ಅವರು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿದರು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಏನಿದ್ದರೂ ಮಠಗಳಿಂದಲೇ ಸಾಧ್ಯ. ಪ್ರಸ್ತುತ, ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯ ಜವಾಬ್ದಾರಿ ಶ್ರೀರಾಮಚಂದ್ರಾಪುರಮಠಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರು.

ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀಮಠ ಪ್ರಥಮ ಹಂತದಲ್ಲಿಯೇ ದೇವಾಲಯದ ಸ್ವಚ್ಛತಾ ಕಾರ್ಯ ಕೈಗೊಂಡು, ಕುಡಿಯುವ ನೀರು ಮೊದಲಾದ ವ್ಯವಸ್ಥೆಗಳನ್ನು ಮಾಡಿದ್ದನ್ನು ಶ್ಲಾಘಿಸಿದರು.

ಮಧ್ಯದಲ್ಲೊಮ್ಮೆ, ಎಸ್.ಎಂ. ಕೃಷ್ಣರವರು ಗೋಕರ್ಣ ಕ್ಷೇತ್ರಕ್ಕೆ ಭೇಟಿಯಿತ್ತದ್ದ ಸಂದರ್ಭವನ್ನು ನೆನಪಿಸಿಕೊಂಡರು. ಭೇಟಿಯ ಸಂದರ್ಭದಲ್ಲಿ ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆಯ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದನ್ನು ಮುಕ್ತವಾಗಿ ಹಂಚಿಕೊಂಡರು.

ಹಳೆಯದನ್ನು ಮತ್ತೆ ಮತ್ತೆ ಕೆದಕುವುದರ ಬದಲು ಹೊಸದಾಗಿ ಬಂದಿರುವ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡೋಣ ಎಂದರು.

ಈ ಸಂದರ್ಭದಲ್ಲಿ ಗೋಕರ್ಣ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಭಾರತೀ ದೇವತೆ, ಪ್ರಾಕ್ತನ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕುಮಟಾದ ಉದ್ಯಮಿ ಮುರಳೀಧರ ಪ್ರಭು ಉಪಸ್ಥಿತರಿದ್ದರು.

Wounded hearts


A good Article by Tarun vijayji, who is The Director of Dr. Syama Prasad Mookerjee Research Foundation, Delhi.

Tarun Vijay
September 25, 2008

I would have loved to see Hindus coming out in unison to protect the churches and say no, whatever our grievances may be, it is our Hindu-ness to see all prayer halls are secure and run unhindered. It's sacrilegious for any Hindu to assault the place of faith of any other brother citizen; the united colours of the tricolour that we so proudly fluttered in Jammu, makes us respect the bond that unites us all. If we don't do this, we are not Hindus. It's impossible as a Hindu, however aggrieved and anguished and unfairly treated I might be, to sit silent and watch approvingly the desecration of another's place of reverence.

I know professional hate-mongers would jump in and cite the example of Ayodhya, forgetting that the structure there was not a functional place of worship. Remember, no one would have been able to stop the Hindus from storming Kashi or Mathura's 'subjugated' temples, pre-independence or after 1947, if the Hindus were so reckless and intolerant. Just see the structures built on Hindu temples there. Yet, we didn't touch them.

It will be naïve say the same Hindus would feel great by pelting stones and breaking places of worship. Such acts never help a religious community. The crowd that did it is the crowd that expresses anger spontaneously and often in an uncontrolled manner, hitting at its own interests and image. Unacceptable, and sad indeed.

But when Hindus are unable to protect and secure respect for their religious scriptures, icons, gods and temples, how can they be exhorted to do so for others? Whatever is happening in Mangalore and Bengaluru needs introspection on both sides. Closing all options before the Hindus, making them look barbaric and demonising them as if they have surpassed Osama and Church-supported terror groups in the northeast would be to push them into a corner.

The Hindus who sheltered all the persecuted and brutalised religious communities of the world -- from Jews to Parsis to Tibetans and never created roadblocks for the aggressive harvesters of the West and rather mingled with the Muslims to pray at dargahs and light candles at churches, producing a cyclonic Hindu monk, Vivekananda, who officially started celebrating Christmas in all his great centres of Hindu faith the world over, which has continued unopposed. Such Hindus can't be assaulters of the kind they themselves have been condemning and complaining about.

Just see if it suits your palate and patience, what really happened at Mangalore. I have seen translations from a book -- Satya Darshini distributed by the missionaries of New Life in Mangalore and Bengaluru. It's in Kannada and the booklet denigrates Hindu gods and said Indians worship false gods and pleads for their 'liberation'.
Where are the leaders of the sacred word and social concerns?

All the incidents that took place were not attacks on churches.In fact, unauthorised prayer halls were attacked where the blasphemous pamphlets were distributed and aggressive proselytisation was taking place. These incidents were not localised but took place across three districts of Mangalore, Udupi and Chikmagalur.

The only place where attacks took place apart from New Life prayer halls was at a small prayer hall in the premises of Milagres church in Mangalore, where some miscreants had damaged an idol of Jesus Christ.The Vishwa Hindu Parishad and Bajrang Dal have condemned this attack.Following this incident, a Christian mob gathered and the situation went out of control as it started pelting stones and disrupting traffic.The police was forced to intervene and this resulted in unsavoury violence.

It was not a Hindu-Christian clash. In fact, it is more appropriate to call it a 'Christian-police' clash. Since some Christians holed up in churches were pelting stones and disrupting traffic, the police was forced to enter the church to clear the mob.

Stabbing incidents were reported from four or five places across Mangalore district.In fact, an activist belonging to the Shri Ram Sena was stabbed, which led to a bandh call by the orgnanisation -- an outfit that is not connected with the Sangh Parivar.

The VHP and Bajrang Dal have condemned the desecration of Jesus Christ's idol in the prayer halladjacent to Milagres church in Mangalore.They have also clarified that they are not against the Catholic faith and the churches.

The archbishop was arrogant and rude to Chief Minister Yeddyurappa who had gone to see him. He could have used this opportunity to express his dismay but also to start a dialogue to know and eliminate the reasons for the unrest and an untowardly reaction.

Fine. Can Hindus express the same to the archbishop: your grace, we are deeply hurt and wounded by your silence on the brutal violence of words against Hindus by your people? And more so, since you have chosen to ignore the pains and angst of the Hindus. What do you have to say about the books of New Life mission?

The best and truly Christian voice I heard amidst the cacophony of blame game and wounded hearts was of a reputed Christian scholar P N Benjamin, in Bengaluru. He wrote, 'The real source of danger to the Indian Christian community is not the handful of Hindu extremists. Most of the violent incidents have been due to aggressive evangelising. Other than this, there have been few attacks on Christians. Finally, the sensitive and sensible Christians must realise that acts of certain groups of Christian evangelists are the root-cause of tension between Christians and Hindus. Christian leaders should come out in the open to disown such acts of intolerance. The best and perhaps the only way Christians can bear witness to their faith, is by extending their unconditional love to their neighbours and expecting nothing in return.'

And he advised, 'Will the Christians listen to the words of sanity of Dr Ken Gnanakan, well-known Christian scholar who told this writer the other day: 'Preach Christ, but do not condemn others'. Even Jesus said in John 3.17: 'God did not send his Son to condemn the world'

Hindus are like that. The aggressive conversions and the justification of it by the 'harvesters' are hurting Hindus as much as any other violence. Still there are saner ways to explain that hurt if there are saner platforms to receive those voices.
Have you seen in any magazine or periodical a story about the swami who was brutally murdered on the night of Krishna's birthday in Orissa? Why was he killed? They keep blaming the Maoists, and have immediately denied their hand through a well-publicised statement. And the aged lady monk, Ma Bhaktimoyee? Should her murder while performing puja be ignored just because she was not a nun and the Vatican won't speak about her plight and Italy's blind-curtained state would not call the Indian ambassador to protest over her death? How long do we have to run our public life directed by signals from firang-lands?

Nowhere on this earth have a people so brutalised and passed through many a holocaust been living so peacefully introverted that some elements of society call it cowardice. Yet, we never allowed the hate for the faithful of those communities whose ancestors were in the forefront of attacks on us.

But should it always be a one-sided story?
The muffling of Hindu voices of reason and dialogue will ultimately lead to more pitfalls and long nights of distrust. Those who advertise their beef-eating rendezvous with unashamed aplomb are trying to teach what makes for a good Hindu. It is bound to invite a payback.

How many of the church people came to heal our wounds when temples were desecrated and razed to the ground in Kashmir? How many maulanas came to help us forget the painful past and have a fresh and harmonious beginning after Godhra and Mumbai and Raghunath temple and Akshardham and Sankatmochan Mandir and Doda and……..
India needed an Indian prescription to heal the wounds and face the unhealthy attackers. Instead we received communalised medicines from secular panacea providers, practitioners of hate certified by state registry.

How can hate for one side provide succour to the other?
Everything this polity does or allows to be a victor in the elections is coated with hate for the other side -- a poison prescription to win a battle can't be transformed to yield admirable results.

Victims can't be aggressors and any amount of wordplay won't heal the hurt Hindus have been subjected to bear in isolation.

The Christian aggressiveness and offence is as much if not more violent than jihadis. They carnivalised the shameful mockery of Hindu gods through public passages in a show of strength that takes power from an Italian statement, the Vatican's powered protest, and finally a White House warning.

URL for this article:
Tarun Vijay
Director,
Dr. Syama Prasad Mookerjee Research Foundation
(centre for civilisational values and policy research)
11 Ashok Road, New Delhi 110001
tel. no.-011-23382569,23382234.
tarun-vijay.blogspot.com

Monday, September 29, 2008

ಗೋಕರ್ಣದ ಬಗ್ಗೆ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡ ಶ್ರೀ ಪ್ರತಾಪಸಿಂಹರವರ ಲೇಖನ

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ


ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.

ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.

ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.

ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.

ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!! ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?

ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್‌ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್‌ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕೆ ಕಾರಣವೂ ಇದೆ.
೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು. ೧೯೫೭ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.

ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!

ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.

ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ. ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…

ಹೇ ಆದಿಶಂಕರಾ!

Saturday, September 27, 2008

ಶ್ರೀಮಠ ಮತ್ತು ಶಿಬಿರ

ನುಡಿಚಿತ್ರ ಅಂದರೇನು ಅಂತ ನನಗೆ ಗೊತ್ತಿರಲಿಲ್ಲ. ನನಗೇನು ಅಂದು ಅಲ್ಲಿ ಸೇರಿದ್ದ ಘಟಾನುಗಟಿ ಪತ್ರಕರ್ತರಿಗೂ ತಿಳಿದಿರಲಿಲ್ಲ.ದಿನಾಂಕ ೧೩-೦೮-೨೦೦೮ ರಂದು ಶ್ರೀ ಮಠದ ವತಿಯಿಂದ ಬೆಂಗಳೂರಿನ ಗಿರಿನಗರದ ಸಮೀಪ ಶ್ರೀಮಾತಾ ಕಲ್ಯಾಣ ಮಂಟಪದಲ್ಲಿ ಗೋವಿಗಾಗಿ ಮಾದ್ಯಮ ಎಂಬ ತರಬೇತಿ ಶಿಬಿರದಲ್ಲಿ ಖ್ಯಾತ ಬರಹಗಾರ ಆನಂದ್ ವಿವರವಾಗಿ ಹೇಳಿದಮೇಲೆ ಅರಿವಾಗಿದ್ದು ನಮಗೆಲ್ಲ. ನೀರುನೆರಳಿನ ರಾಧಾಕೃಷ್ಣ ಭಡ್ತಿ ಮಠದ ಪರವಾಗಿ ಶಿಬಿರವನ್ನು ಆಯೋಜಿಸಿದ್ದರು.ಪ್ರತೀ ಸೀಮೆಯಿಂದ ಕನಿಷ್ಠ ಇಬ್ಬರು ಬರುವಂತೆ ಮಠದ ಪರವಾಗಿ ಭಾರತೀಶ ಆಹ್ವಾನ ಕಳುಹಿಸಿದ್ದರು. ಆದರೆ ಜನರು ಈ ತರಬೇತಿ ಶಿಬಿರವನ್ನು ಬಳಸಿಕೊಳ್ಳುವಲ್ಲಿ ವಿಫಲವಾದರು. ಇರಲಿ ಬಂದಷ್ಟು ಜನರು ಬಳಸಿಕೊಂಡರೆ ಸಾಕಲ್ಲವೇ ಈಗ ವಿಷಯಕ್ಕೆ ಬರೊಣ.

ಶ್ರೀಯುತ ಆನಂದ ನಮಗೆಲ್ಲಾ ಒಂದು ಪ್ರಶ್ನೆ ಎಸೆದರು. ಅದು ಹೀಗಿತ್ತು. " ಜೋಗದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಳು" ಎಂಬುದನ್ನು ವರದಿ ಮಾಡಿ" ಎಂದು. ಸರಿ ನಾವೆಲ್ಲಾ ಪಟಪಟನೆ ವರದಿ ಬರೆದಿದ್ದೇ ಬರೆದಿದ್ದು. ಬರೆದಾದಮೇಲೆ ಓದಲು ಒಬ್ಬೊಬ್ಬರನ್ನೇ ಕೇಳಿದರು. ಎಲ್ಲರೂ ಯಥಾಪ್ರಕಾರ ನಿತ್ಯ ಪತ್ರಿಕೆಗಳಲ್ಲಿ ಬರುವಂತೆ ವರದಿ ಮಾಡಿದರು. ಆದರೆ ಆನಂದ್ ರವರಿಗೆ ತೃಪ್ತಿಯಾಗಲಿಲ್ಲ. ಕೆಲವರಂತೂ ಪುಟಗಟ್ಟಲೆ ವರದಿ ಮಾಡಿದ್ದರು ಆದರೂ ಅವರಿಗೆ ತೃಪ್ತಿ ಇಲ್ಲ. ಕೊನೆಯದಾಗಿ ಕುಮಾರಿಯಕ್ಕ ಎಂಬ ನಲವತ್ತೈದು ವರ್ಷದ (ವಿಜಯಕರ್ನಾಟಕ ಪತ್ರಿಕೆಯ ತಾಳಗುಪ್ಪ ವರದಿಗಾರನ ಪತ್ನಿ) ಆರಂಭದ ಒಂದೇ ಒಂದು ಸಾಲು ಹೇಳುತ್ತಿದ್ದಂತೆ ಭೇಷ್ ಎಂದರು. ಅದೇ ನುಡಿಚಿತ್ರ ಎಂದರು. ಅದು ಹೀಗಿತ್ತು " ಹೆರಿಗೆ ಆಸ್ಪತ್ರೆಯಾದ ಬಸ್". ಈಗ ನಿಮಗೂ ಅರ್ಥವಾಗಿರಬೇಕು ನುಡಿಚಿತ್ರವೆಂದರೆ. ಹೌದು ನಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ವಿಶೇಷವಾಗಿ ಹೇಳುವ ಹಾಗೂ ಅರ್ಥಪೂರ್ಣ ಸಾಲುಗಳಲ್ಲಿ ಹೇಳುವ ಮತ್ತು ನುಡಿಗಳಲ್ಲಿ ಚಿತ್ರವನ್ನು ಕಟ್ಟಿಕೊಡುವ ವರದಿಗಳಿಗೆ ನುಡಿಚಿತ್ರ ಎನ್ನುತ್ತಾರೆ. ಇದೊಂದು ಉದಾಹರಣೆ. ನಂತರ ಆನಂದ ಶಿಬಿರಾರ್ಥಿಗಳಿಗೆ ಉತ್ತಮವಾಗಿ ಬರೆಯುವ ವಿಧಾನಗಳನ್ನು ಹೇಳಿದರು. ಭಡ್ತಿಯವರು ಪತ್ರಕರ್ತನ ನಡಾವಳಿಕೆ ನೀತಿ ಶ್ರದ್ಧೆ ಯ ಕುರಿತು ಉತ್ತಮವಾಗಿ ಭಾಷಣ ಮಾಡಿದರು.ದಟ್ಸ್ ಕನ್ನಡದ ವರದಿಗಾರರು, ಮಂಗಳ ಪತ್ರಿಕೆಯ ಸಂಪಾದಕರು ಬರಹಗಳ ಕುರಿತು ಒಳ್ಳೆಯ ಮಾತನ್ನಾಡಿದರು.


ಇಂಥಹ ಉತ್ತಮ ಕೆಲಸಗಳು ಶ್ರೀಮಠದಿಂದ ನಡೆಯುತ್ತವೆ. ಆದರೆ ಜನರು ಅದೇಕೋ ಬಳಸಿಕೊಳ್ಳುವುದಿಲ್ಲ. ಇಂದು ಪತ್ರಿಕೋದ್ಯಮ ವಿಚಿತ್ರ ರೀತಿಯಲ್ಲಿ ಬೆಳೆಯುತ್ತಿದೆ. ತತ್ವ ಸಿದ್ದಾಂತಗಳೆಲ್ಲಾ ಗಾಳಿಗೆ ತೂರಿದ ದಿವಸಗಳು ಇವು. ಒಂದಿಷ್ಟು ಒಳ್ಳೆಯ ಬರಹಗಳು ಬರಬೇಕೆಂದರೆ ಇಂಥಹ ಶಿಬಿರಗಳು ಹೆಚ್ಚಾಗಬೇಕು. ಶಿಬಿರಗಳು ಹೆಚ್ಚಾಗಬೇಕೆಂದರೆ ಜನ ಬೆಂಬಲ ಸಿಗಬೇಕು. ಜನರು ಹೆಚ್ಚು ಬಳಸಿಕೊಂಡು ಉತ್ತಮ ಲೇಖಕರು ಹೊರಹೊಮ್ಮಲಿ

-ಶಿಬಿರಾರ್ಥಿ

letter

Hi ,

Sure nice blog.. . but please have it posted in hindi/English .. can't read kannada :(( ! If you feel appropriate you can post it on the blog with the permisssion of Acharya.

I am presently at IIT, Delhi in research in Electrical Engineering, also to work with some of the doctors .. but I always think of Swamiji and think how I can participate in his quest for saving the indigenous cow. I totally cherish the significance of cow he highlights .. . Some times looking at the trees on the campus ( particularly right infront of my apartment, new vindhyachal, IIT Delhi ) I feel atleast they should allow some cows to be put here .. it will add more peace and serenity to this hardworking and intellectual environment. I hope really I can do it one day .

Recently I was talking to Amul and Mother Dairy I was querying how come they don't even have a supply of cow milk ?? All feel for it . the mangers ... but the question is which dairy will come forward in pride to start and sustain this indigenous cow milk supply ?

Although we see lot of cows on streets of Delhi ( most of them seem like indigenous) there is no cow milk supply in city

Please convey my regards to Acharya ....... surely will have his Darshan while I come to Bangalore. My Pranams to all the indigineous "Govugalu" around too ..

Seeking Blessings ..
Regards,
-Gomata
9717967308
-Gomata Sarma Varanasi
http://www.samskruti.org/people/gomata/gomata_index.html

Friday, September 26, 2008

ಇಷ್ಟಕ್ಕೂ ಅವರೇಕೆ ತಮ್ಮಲ್ಲಿರುವ ದಾಖಲೆಗಳನ್ನು ತೋರಿಸುತ್ತಿಲ್ಲ?!

ಪತ್ರೆಮನೆ ಅವರ ಬರಹಕ್ಕೆ ಇದು ಪ್ರತಿಕ್ರಿಯೆ
ಅಗಸ್ಟ೧೨ ,೨೦೦೮ರವರೆಗೂ ಗೋಕರ್ಣ ಅಂದರೆ ಅನುಪಯುಕ್ತ ವಸ್ತುವಾಗಿತ್ತು. ಅದೇ ಅ.೧೩ರಂದು ಕರ್ನಾಟಕ ಸರಕಾರ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿಕೊಟ್ಟ ಮೇಲೆ ಗೋಕರ್ಣ ಈಗ ಎಲ್ಲರಿಗೂ ಬೇಕಾದ “ಕಲ್ಪಧೇನು”ವಾಗಿ ಬಿಟ್ಟಿದೆ!!.

ಎಲ್ಲ ಜಾತಿ ಜನಾಂಗ ಭಕ್ತಿ ಇಟ್ಟುಕೊಂಡಿರುವ,,ಪುರಾತನ ಐತಿಹಾಸಿಕ ಎನ್ನುವ ದೇವಸ್ಥಾನದ ಇಂದಿನ ಪರಿಸ್ಥಿತಿ ನೋಡಿದರೆ ಮನ ಮರುಗದೆ ಇರದು. ಅಭಿವೃದ್ಧಿ ಮಾಡಲು ದುಡ್ಡಿಲ್ಲವಾಗಿತ್ತ ಅಂದರೆ ಅದೂ ಇತ್ತು.ಆದರೆ ಮಾಡುವ ಮನಸ್ಸು ಮಾತ್ರ ಇಲ್ಲವಾಗಿತ್ತು. “ದುಡ್ಡಿನ” ಮದ ದಿಂದ ಬಂದ ದುಡ್ಡನ್ನು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ೬ ತಲೆಮಾರಿನವರೆಗೂ ಕೂಡಿಟ್ಟರೆ ಅಭಿವ್ರದ್ಧಿಯಾದರೂ ಹೇಗೆ ಸಾಧ್ಯ?


ಅದು ಅಲ್ಲದೇ ಸರಕಾರದ ಅಧೀನ ಇದ್ದಿದ್ದರಿಂದ ಸರಕಾರದ ಅಭಿವೃದ್ಧಿ ಹೇಗೆ ಅಂಥ ಎಲ್ಲರಿಗೂ ಗೋತ್ತು.ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ, ಗಣ್ಯರು, ಮಠಾಧೀಶರೂ ಸಮಾಜದ ಎಲ್ಲರೂ ಗೋಕರ್ಣಕ್ಕೆ ಚಿತ್ತೈಸಿ, ಶ್ರೀ ಮಹಾಬಲನ ದರ್ಶನ ಪಡೆದವರೆ. ಆದರೂ ಇಷ್ಟು ವರ್ಷ ಗೋಕರ್ಣ ತನ್ನ ಪರಿಸರವನ್ನು ಕಲ್ಮಶ ಮಾಡಿಕೊಂಡಿದೆ. ಅಭಿವೃದ್ಧಿಯ ಗಂಧ ಗಾಳಿಯನ್ನೇ ಮರೆತು ಎಷ್ಟು ವರ್ಷವಾಯಿತೋ?.


ಹೀಗೆ ಇರುವಾಗ.....:ಹೀಗೆ ಅನಾಥವಾಗಿ ಬಿದ್ದಿದ್ದ ಗೋಕರ್ಣ ರಾತ್ರೋರಾತ್ರಿ ಇಡೀ ಜಗತ್ತಿಗೆ ಪ್ರಸಿದ್ಧಿಯಾಯಿತು. ಯಾವಾಗ ಅದು ಶ್ರೀರಾಮಚಂದ್ರಾಪುರ ಮಠದ ಆಸ್ತಿ ಎಂದು ಸರಕಾರ ಘೋಷಿಸಿ ಅದನ್ನು ಶ್ರೀಮಠಕ್ಕೆ ಹಸ್ತಾಂತರಿಸಿತೋ ಅಷ್ಟು ದಿನ ಮಲಗಿದ್ದ “ಹುಲಿ” ಗಳು ಮೈಕೊಡವಿ ಎಚ್ಚೆತ್ತುಕೊಂಡರು. ಸರಕಾರವೇನೋ ಸದ್ದು ಗದ್ದಲವಿಲ್ಲದೇ ಹಸ್ತಾಂತರಿಸಿತು ನಿಜ. ಆದರೆ ಗ್ರಾಮ ಪಂಚಾಯತ ಮಟ್ಟದಲ್ಲಿ ಠರಾವು ಮಾಡಿ ಅದನ್ನು ಸರಕಾರಕ್ಕೆ ಕಳುಹಿಸಲಾಗಿದೆ.ಅದೇನು ಕದ್ದು ಮುಚ್ಚಿ ಮಾಡಿದ್ದ? ಆಗ ಯಾರು ಯಾಕೆ ಧ್ವನಿ ಎತ್ತದೆ ಸುಮ್ಮನಿದ್ದಿದ್ದು?


ಆಮೇಲೆ ನಡೆದ ಘಟನೆ ಎಲ್ಲರಿಗೂ ಗೋತ್ತಿದೆ. ನಂತರ ಈ ಘಟನೆಗೆ ತಿರುವು ಬಂದಿದ್ದು ಅದೇ ಸಮುದಾಯಕ್ಕೆ ಸೇರಿದ ಮತ್ತೊಂದು ಮಠ ಸ್ವರ್ಣವಲ್ಲಿ ಮಠ ಇದನ್ನು ವಿರೋಧಿಸಿ ಸಭೆ ಕರೆದು ಸ್ಪಷ್ಟ ವಿರೋಧವನ್ನು ವ್ಯಕ್ತಪಡಿಸಿದ್ದು.(ಇದರ ಘಟನಾವಳಿಗೆ www.bimbapratibimba.blogspot.com , www.media4cow.blogspot.com ನೋಡಬಹುದು). ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ಅನಿಸಿಕೆಯೇ ಅಸ್ಪಷ್ಟ. ‘ ಗೋಕರ್ಣವನ್ನು ಮಠಾಧೀಶರ ಸಮಿತಿಗೆ ಒಪ್ಪಿಸಬೇಕು. ಶೃಂಗೇರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಲಹೆ ಪಡೆಯಬೇಕು. ನಂತರ ಆ ಸಮಿತಿ ಗೋಕರ್ಣದ ಉಸ್ತುವಾರಿಯನ್ನು ನೋಡಿಕೊಳ್ಳುತ್ತದೆ... ಹೀಗೆ ಅವರ ಮಾತು ಮುಂದುವರೆಯುತ್ತದೆ.


ಅಷ್ಟಕ್ಕೂ ಶೃಂಗೇರಿಯ ಸ್ವಾಮಿಗಳು ಹಿರಿಯರು ಹೇಳಿ ಒಂದೇ ಕಾರಣಕ್ಕೆ ಗೋಕರ್ಣಕ್ಕೆ ಸಂಭಂಧಿಸದ ಅವರ ಮಾರ್ಗದರ್ಶನ ಇವರಿಗೆ ಬೇಕ? ಅವರ ಮಾರ್ಗದರ್ಶನ ಇಲ್ಲದೇ ಕೆಲಸವಾಗದ? ರಾಮಚಂದ್ರಾಪುರ ಮಠಕ್ಕೆ ದೇವಸ್ಥಾನ ಹಸ್ತಾಂತg ವಾಗುವ ಮೊದಲು ನಿಜವಾಗಿಯೂ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ಈ ಕಾರ್ಯವನ್ನು ಆವಗಲೇ ಮಾಡಿ ತಾವೊಬ್ಬ “ಮಾದರಿ” ಸ್ವಾಮಿ ಎಂದು ತೋರಿಸಬಹುದಿತ್ತು. ಎಲ್ಲದೂ ಬೇರೆಯವರು ಮಾಡಲು ಹೋರಟ ಮೇಲೆ ಇತರರೂ ಯಾಕೆ ಮಾಡಲು ಹೋಗಬೇಕು?


ಎಲ್ಲ ಮಾಧ್ಯಮಗಳ ತೀವ್ರ ವಿರೋಧ, ಹಾಗೂ ಇತರ ಕಡೆಗಳಿಂದಲೂ ಟೀಕೆಗಳ ದಾಳಿ ರಾಮಚಂದ್ರಾಪುರ ಮಠದ ಮೇಲೆ ಆಗುತ್ತಿರುವಾಗ, ಅದಕ್ಕೆ ಬೆಂಬಲಿಸದೇ ಇರುವುದು ಗೋಕರ್ಣ ಅಭಿವೃದ್ಧಿಯನ್ನು ವಿರೋಧಿಸಿದಂತೆ ಅಲ್ಲವೆ?


ಅವರಲ್ಲಿ ಇಲ್ಲ ಎನ್ನುವವರ ಬಳಿ ಇದೆಯೆ ದಾಖಲೆ:
ಇಷ್ಟಕ್ಕೂ ಸ್ವರ್ಣವಲ್ಲಿ ಶ್ರೀಗಳು ರಾಮಚಂದ್ರಾಪುರ ಮಠ ಸಲ್ಲಿಸಿರುವ ಗೋಕರ್ಣ ತನ್ನದು ಎನ್ನುವ ದಾಖಲೆ ಗಟ್ಟಿಯಾಗಿಲ್ಲ, ಅದು ರಾಮಚಂದ್ರಾಪುರ ಮಠದ್ದು ಅಲ್ಲಎನ್ನುವ ಅವರು ಅದಕ್ಕೆ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬಹುದಿತ್ತಲ್ಲ. ಅಥವಾ ಹೇಳ ಬಹುದಿತ್ತಲ್ಲ.ಸ್ವರ್ಣವಲ್ಲಿಯವರು ಒಂದೇ ಅಲ್ಲ, ಅದನ್ನು ವಿರೋಧಿಸುವವರು ಮಠದ ದಾಖಲೆ ಕೇಳುವ ಬದಲು ತಮ್ಮಲ್ಲಿರುವ ದಾಖಲೆಗಳನ್ನು ಕೊಡಬಹುದಲ್ಲ. ಕೇವಲ ಮಠಕ್ಕೆ ಬರುವ ಮೊದಲು ಟ್ರಸ್ಟನ ಉಸ್ತುವಾರಿಯಲ್ಲಿತ್ತು ಹೇಳುವುದು ಮತ್ತು ಅಲ್ಲಿನ ಅರ್ಚಕರ ಒಡೆತನದಲ್ಲಿತ್ತು ಎನ್ನುವುದು ದಾಖಲೆಯೆ? ಅಷ್ಟಕ್ಕೂ ಅವರೂ ದಾಖಲೆ ಬಿಡುಗಡೆ ಮಾಡಿದ್ದರೆ ಜನರಲ್ಲಿ ಸಮಸ್ಯೆಯೇ ಇರುತ್ತಿರಲಿಲ್ಲ. ರಾಮಚಂದ್ರಾಪುರ ಮಠಕ್ಕೆ ಇನ್ನಷ್ಟು ಗಟ್ಟಿಯಾದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಆಗುತ್ತಿತ್ತೇನೋ??!!!
“ಇಬ್ಬರ ಜಗಳ ಮೂರನೆಯವರಿಗೆ ಲಾಭ” ಎನ್ನುವ ಗಾದೆ ಎಲ್ಲರಿಗೂ ಚಿರಪರಿಚಿತ. ನಮ್ಮ ಸಂಸ್ಕೃತಿಯ ಸಂಕೇತವಾಗಿರುವ ದೇವಸ್ಥಾನವನ್ನು ಮೂರನೇಯವರೆಗೆ ಕೊಳ್ಳೆಹೊಡೆಯಲು ಬಿಡದೆ ರಕ್ಷಿಸೋಣ. ಏನನ್ನುತ್ತಿರಿ?

-ನಿತಿನ್ ಮುತ್ತಿಗೆ
nitinmuttige@gmail.com

Thursday, September 25, 2008

ಮಠಾಧೀಶರ ಟೀಕೆ ಕೃತಘ್ನತೆಯ ಪರಮಾವಧಿ



ಮತಾಂತರ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ರಾಘವೇಶ್ವರ ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಅಪಿಸಿದ್ದಕ್ಕೆ ಪ್ರತಿಪಕ್ಷಗಳಿಂದ ವ್ಯಕ್ತವಾಗಿರುವ ಟೀಕೆಗೆ ಇಲ್ಲಿದೆ ಉತ್ತರ.

‘ಸರ್ವಸಂಗ ಪರಿತ್ಯಾಗ ಮಾಡಿದವರಿಗೆ ಇವೆಲ್ಲ ಯಾಕೆ ’ ಎಂದು ಮಠಾಧೀಶರು/ ಸನ್ಯಾಸಿಗಳನ್ನು ಪ್ರಶ್ನಿಸುವುದು ಎಷ್ಟು ಸರಿ ? ಅವರು ಅರಿಷಡ್ವರ್ಗಗಳಿಂದ ಮುಕ್ತರಾಗಲು ಸರ್ವಸಂಗ ಪರಿತ್ಯಾಗ ಮಾಡಿದ್ದಾರೆಯೇ ವಿನಾ, ದೇಶಪ್ರೇಮ ಹಾಗೂ ಧರ್ಮದ ತ್ಯಾಗ ಮಾಡಿಲ್ಲ. ಸಾಮಾಜಿಕ ಏಕತೆ, ಸಾಮರಸ್ಯ, ಸುಖ-ಶಾಂತಿ ಬಯಸುತ್ತಿರುವ ಮಠಾಶರನ್ನು ಅವಹೇಳನ ಮಾಡಿರುವುದು ಅವರಿಗೆ ಮಾತ್ರವಲ್ಲ, ಕೋಟ್ಯಂತರ ಜನರ ಮನಸ್ಸಿಗೆ ಅಪಾರ ನೋವನ್ನುಂಟುಮಾಡಿದೆ ಎನ್ನುತ್ತಾರೆ ಘನತೆವೆತ್ತ ನ್ಯಾ. ಡಾ.ಎಂ.ರಾಮಾಜೋಯಿಸ್.

ಮತಾಂತರ ಚಟುವಟಿಕೆ ಹಾಗೂ ಹಿಂದು ದೇವತೆಗಳ /ಋಷಿಮುನಿಗಳ ಅವಹೇಳನಕಾರಿ ಪ್ರಕಟಣೆಯ ವಿರುದ್ಧ ಸ್ವರ ಎತ್ತಿರುವ ಮಠಾಶರನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದು ತೆಗಳಿರುವುದು ಕೃತಘ್ನತೆಯ ಪರಮಾವ.ಶತಮಾನಗಳ ಕಾಲ ಪರಕೀಯರ ರಾಜಕೀಯ ಹಾಗೂ ಮತೀಯ ಆಕ್ರಮಣದ ನಂತರವೂ ಭಾರತವನ್ನು, ಭಾರತವಾಗಿ ಉಳಿಸಿರುವುದರ ಕೀರ್ತಿಯಲ್ಲಿ ಸಿಂಹಪಾಲು ಮಠಾಶರಿಗೆ ಹಾಗೂ ಸನ್ಯಾಸಿಗಳಿಗೆ ಸೇರುತ್ತದೆ ಎಂಬುದು ಐತಿಹಾಸಿಕ ಸತ್ಯ. ಇವರೆಲ್ಲರೂ ಪರಕೀಯ, ಮತೀಯ ಹಾಗೂ ಸಾಂಸ್ಕೃತಿಕ ಆಕ್ರಮಣಗಳ ವಿರುದ್ಧ ಭದ್ರಕೋಟೆಯಾಗಿದ್ದರು ಎಂಬುದನ್ನು ನಾವು ಮರೆಯಬಾರದು.


ಮತಾಂತರ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ. ಇದರಿಂದಾಗಿ ಸಮಾಜ, ಕುಟಂಬ ಹಾಗೂ ಸಾರ್ವಜನಿಕ ಶಾಂತಿ ನಾಶವಾಗುತ್ತದೆ. ಜತೆಗೆ, ಕೋಮುವಾರು ಭಾವನೆಯನ್ನೂ ಪ್ರಚೋದಿಸುತ್ತದೆ. ಅಂದಹಾಗೆ, ಪ್ರತಿಯೊಬ್ಬ ನಾಗರಿಕನಿಗೂ ತನ್ನ ಮತದ ಪ್ರಚಾರ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆಯೇ ವಿನಾ, ಮತಾಂತರ ಮಾಡುವ ಹಕ್ಕು ನೀಡಿಲ್ಲ. ಈ ಹಿನ್ನೆಲೆಯಲ್ಲೇ ಮಧ್ಯ ಪ್ರದೇಶ ಮತ್ತು ಒರಿಸ್ಸಾ ಸರಕಾರ ಜಾರಿಗೊಳಿಸಿರುವ ಮತಾಂತರ ನಿಷೇಧ ಕಾನೂನು ಸಂವಿಧಾನ ಬದ್ಧ ಎಂದು ಶ್ರೇಷ್ಠ ನ್ಯಾಯಾಲಯದ ಸಂವಿಧಾನ ಪೀಠ ೧೯೭೭ರಲ್ಲಿ ತೀರ್ಪು ನೀಡಿದೆ.


ಇದೇ ರೀತಿಯ ಕಾನೂನು ಕರ್ನಾಟಕದಲ್ಲೂ ಆಗಬೇಕು ಎಂಬುದು ಮಠಾಧೀಶರ ಬೇಡಿಕೆ. ಅದು ಸಂವಿಧಾನಬದ್ಧ ಬೇಡಿಕೆಯೂ ಹೌದು. ಇದನ್ನು ರಾಜಕೀಯದಲ್ಲಿ ಹಸ್ತಕ್ಷೇಪ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ಎಂದು ಟೀಕಿಸುವುದು ಸರಿಯಲ್ಲ. ಎಲ್ಲ ಮಠಾಧೀಶರೂ ಚರ್ಚ್‌ಗಳ ಮೇಲೆ ನಡೆದ ಅಕ್ರಮಣವನ್ನು ಕಟುವಾಗಿ ಖಂಡಿಸಿದ್ದಾರೆ. ಕ್ರೈಸ್ತರು ಮತ್ತು ಹಿಂದುಗಳು ಸಾಮರಸ್ಯದಿಂದ ಬಾಳಬೇಕೇ ಹೊರತು ಕೆಲವು ಮತಾಂಧ ಕ್ರೈಸ್ತರ ಗುಂಪಿನ ಚಟುವಟಿಕೆಗಳಿಂದ ಸಮಾಜದಲ್ಲಿ ಸುಖ-ಶಾಂತಿ ಹಾಳಾಗಬಾರದು ಎನ್ನುವುದಷ್ಟೇ ಅವರ ಕಳಕಳಿ.


ನಮ್ಮ ದೇಶದ ಇತಿಹಾಸದಲ್ಲಿ ಮಠಾಧೀಶರ, ಸಾಧು-ಸನ್ಯಾಸಿಗಳ ಪಾತ್ರ ಅವಿಸ್ಮರಣೀಯ. ೧೪ನೇ ಶತಮಾನದಲ್ಲಿ ಮತೀಯ ಹಾಗೂ ರಾಜಕೀಯ ಆಕ್ರಮಣಕ್ಕೆ ತುತ್ತಾಗಿ ನಮ್ಮ ದೇಶ ಕಾರ್ಗತ್ತಲೆಯಲ್ಲಿ ಮುಳುಗಿ ತತ್ತರಿಸುತ್ತಿದ್ದಾಗ, ಶೃಂಗೇರಿ ಮಠಾಧೀಶರಾಗಿದ್ದ ವಿದ್ಯಾರಣ್ಯರು, ಹಕ್ಕ-ಬುಕ್ಕರಿಗೆ ಸೂರ್ತಿ, ಮಾರ್ಗದರ್ಶನ ನೀಡಿ ಅತ್ಯಂತ ಪ್ರಬಲವಾದ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು.


ಅದು ಮುಂದಿನ ಎರಡು ಶತಮಾನಗಳ ಕಾಲ ರಾಷ್ಟ್ರದ ರಕ್ಷಣೆ ಮಾಡಿತು. ದುರದೃಷ್ಟವಶಾತ್, ಸಾಮ್ರಾಜ್ಯ ನಾಶವಾದ ನಂತರ ಜನರು ಭಯಭೀತರಾಗಿದ್ದರು. ಅಂತಹ ಸಮಯದಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಾಮ್ರಾಜ್ಯವನ್ನು ಕಟ್ಟಲು ಛತ್ರಪತಿ ಶಿವಾಜಿಗೆ ಸೂರ್ತಿ, ಮಾರ್ಗದರ್ಶನ ನೀಡಿದ್ದು ಸನ್ಯಾಸಿಯಾಗಿದ್ದ ಸಮರ್ಥರಾಮದಾಸರು. ಮತಾಂತರಕ್ಕೆ ಒಪ್ಪದೆ ತಮ್ಮನ್ನೇ ರಾಷ್ಟ್ರಕ್ಕಾಗಿ ಬಲಿದಾನ ಮಾಡಿ ರಾಷ್ಟ್ರದ ಗೌರವವನ್ನು ಉಳಿಸಿದವರು ಗುರು ತೇಗ್ ಬಹದ್ದೂರ್‌ರವರು. ಅವರ ಬಲಿದಾನದಿಂದ ಸೂರ್ತಿ ಪಡೆದು ರಾಷ್ಟ್ರದ ರಕ್ಷಣೆ ಮಾಡಿದವರು ಗುರುಗೋವಿಂದ್ ಸಿಂಗ್. ಭಾರತೀಯ ಧರ್ಮ, ಸಂಸ್ಕೃತಿಗಳು ಪಾಶ್ಚಿಮಾತ್ಯರ ಆಕ್ರಮಣದಿಂದಾಗಿ ಅವಹೇಳನಕ್ಕೊಳಗಾಗಿದ್ದಾಗ ಅವುಗಳಿಗೆ ತಕ್ಕ ಉತ್ತರ ಕೊಟ್ಟವರು ಸ್ವಾಮಿ ವಿವೇಕಾನಂದರು. ಮತಾಂತರದ ಆಘಾತಕ್ಕೊಳಗಾಗಿ ತಮ್ಮ ಧರ್ಮ, ಸಂಸ್ಕೃತಿಗಳು ನಾಶವಾಗುವುದನ್ನು ತಪ್ಪಿಸಲು ಶುದ್ಧೀಕರಣದ ದೊಡ್ಡ ಚಳುವಳಿಯನ್ನು ಮಾಡಿದವರು ಸ್ವಾಮಿ ಶ್ರದ್ಧಾನಂದರು ಮತ್ತು ಸ್ವಾಮಿ ದಯಾನಂದ ಸರಸ್ವತಿಯವರು.


ನಂತರ, ಅರವಿಂದ ಘೋಷ್, ನಾರಾಯಣ ಗುರು, ರಮಣ ಮಹರ್ಷಿಗಳು...ಹೀಗೆ ಅಸಂಖ್ಯ ಸಾಧು ಸನ್ಯಾಸಿಗಳು ರಾಷ್ಟ್ರದ ರಕ್ಷಣೆಗಾಗಿ ಸರ್ವತ್ಯಾಗ ಮಾಡಿದ್ದಾರೆ. ಸಂಸತ್ತಿಗೆ ಸಂವಿಧಾನ ತಿದ್ದುಪಡಿ ಮಾಡುವ ಅಕಾರವಿದ್ದರೂ, ಸಂವಿಧಾನದ ಆಧಾರ ಶಿಲೆಯ ಚೌಕಟ್ಟನ್ನು ನಾಶಮಾಡುವ ಅಕಾರವಿಲ್ಲ ಎಂದು ಶ್ರೇಷ್ಠ ನ್ಯಾಯಾಲಯದಲ್ಲಿ ವಾದಿಸಿ, ಸಂವಿಧಾನವನ್ನು ರಕ್ಷಿಸಿದವರು ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರು. ಸಂವಿಧಾನದಲ್ಲಿ ಮದ್ಯಪಾನ ಮತ್ತು ಗೋಹತ್ಯೆ ನಿಷೇಧವಾಗಲೇಬೇಕು ಎಂದಿದ್ದರೂ, ಸಂವಿಧಾನಕ್ಕೆ ಬದ್ಧರಾಗಿರುತ್ತೇವೆಂದು ಪ್ರಮಾಣವಚನ ತೆಗೆದುಕೊಂಡ ಶಾಸಕರು, ಕರ್ತವ್ಯ ಚ್ಯುತರಾಗಿರುವುದನ್ನು ಕಂಡು ಅದರ ವಿರುದ್ಧ ಚಳುವಳಿ ನಡೆಸಿದವರು, ನಡೆಸುತ್ತಿರುವವರು ತರಳಬಾಳು ಜಗದ್ಗುರುಗಳು.
ಸಂವಿಧಾನದ ನಿರ್ದೇಶನದಂತೆ ಗೋಹತ್ಯೆ ನಿಷೇಧವಾಗಲೇಬೇಕೆಂದು ಬೃಹತ್ ಚಳುವಳಿ ನಡೆಸುತ್ತಿರುವವರು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಹೀಗೆ ನಾನಾ ರೀತಿಯಲ್ಲಿ ರಾಷ್ಟ್ರವನ್ನು ರಕ್ಷಿಸುತ್ತಿರುವ ಮಠಾಧೀಶರನ್ನು ತೆಗಳುವುದು ಕೃತಘ್ನತೆಯ ಪರಮಾವಧಿ ಅಲ್ಲದೇ ಮತ್ತಿನ್ನೇನು ?.

Tuesday, September 23, 2008

ಶ್ರೀಗಳಲ್ಲಿ ನೇರ ಮಾತುಕತೆ ನಡೆಯಲಿ

ಶ್ರೀರಾಮಚಂದ್ರಾಪುರ ಮಠಕ್ಕೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇಗುಲ ಹಸ್ತಾಂತರ ಮಾಡಿದ ರಾಜ್ಯ ಸರಕಾರದ ಕ್ರಮದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಷಯವನ್ನು ವಿವಾದಕ್ಕೆ ಎಳೆಯುವ ಪ್ರಯತ್ನವೂ ಆಗಿದೆ. ನಾಡಿನ ಹಲವು ಮಠಾಶರೂ ಅವರ ನಿಲುವನ್ನು ಬಹಿರಂಗ ಪಡಿಸಿದ್ದಾರೆ. ಶ್ರೀಕ್ಷೇತ್ರ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಎಂಬುದು ತಿಳಿದಿರುವ ಸಂಗತಿ. ಇದೇ ಜಿಲ್ಲೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಗೋಕರ್ಣದೊಟ್ಟಿಗೆ ಅತ್ಯಂತ ಮಧುರ ಬಾಂಧವ್ಯವಿದೆ. ಶ್ರೀಮಠವು ಗೋಕರ್ಣಕ್ಕೆ ಸನಿಹದಲ್ಲೇ ಇರುವುದೂ ಗಮನಾರ್ಹ. ಒಂದರ್ಥದಲ್ಲಿ ಪ್ರಾದೇಶಿಕ ಹಾಗೂ ಮಾನಸಿಕವಾಗಿಯೂ ಸ್ವರ್ಣವಲ್ಲೀ ಸಂಸ್ಥಾನವು ಗೋಕರ್ಣಕ್ಕೆ ಸಾಮೀಪ್ಯದಲ್ಲಿದೆ.

ಗೋಕರ್ಣದಲ್ಲಿ ನಡೆಯುವ ಯಾವತ್ತೂ ಧಾರ್ಮಿಕ ವಿ, ವಿಧಾನಗಳಿಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾರ್ಗದರ್ಶನ, ಸಹಕಾರವಿದೆ. ಜತೆಗೆ ಶ್ರೀಮಠದಲ್ಲಿ ವಿದ್ವತ್ ಸಮ್ಮೇಳನ, ಯಜ್ಞ, ಯಾಗಾದಿಗಳಲ್ಲಿ ಗೋಕರ್ಣದ ವಿದ್ವಜ್ಜನರು, ಪಂಡಿತರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸ್ವರ್ಣವಲ್ಲೀ ಮಠ ಹಾಗೂ ಗೋಕರ್ಣದ ಬಾಂಧವ್ಯ ಏನೆಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಾಗಿಯೇ ಗೋಕರ್ಣ ದೇಗುಲ ಹಸ್ತಾಂತರ ಸಂಬಂಧವಾಗಿ ಸ್ವರ್ಣವಲ್ಲೀ ಮಠದ ಪೀಠಾಪತಿಗಳಾದ ಶ್ರೀ ಗಂಗಾಧರೇಂದ್ರ ಸ್ವರಸ್ವತೀ ಶ್ರೀಗಳು ವ್ಯಕ್ತ ಪಡಿಸುವ ಅಭಿಪ್ರಾಯಕ್ಕೆ ಮಹತ್ವವಿದೆ. ಪ್ರಾಯಶಃ ಮಿಕ್ಕ ಧಾರ್ಮಿಕ ಮುಖಂಡರ ಒಲವು, ನಿಲುವುಗಳಿಗಿಂತ ಸ್ವರ್ಣವಲ್ಲೀ ಶ್ರೀಗಳು ಆಡುವ ಮಾತಿಗೆ ಶ್ರೀರಾಮಚಂದ್ರಾಪುರ ಮಠ, ಸರಕಾರ ಸರಿಯಾಗಿ ಸ್ಪಂದಿಸುವ ಅವಶ್ಯಕತೆಯಿದೆ.

ಶ್ರೀ ಸ್ವರ್ಣವಲ್ಲೀ ಮಠ ಹಾಗೂ ಶ್ರೀರಾಮಚಂದ್ರಾಪುರ ಮಠಗಳೆರಡೂ ಪ್ರಧಾನವಾಗಿ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವು. ಗೋಕರ್ಣ ಹಸ್ತಾಂತರ ಅನಂತರದ ಬೆಳವಣಿಗೆ, ಎರಡೂ ಮಠಗಳ ನಡುವೆ ಕಂದಕ ಸೃಷ್ಟಿಸುವಂತಾಗಿದೆ. ಹವ್ಯಕರಷ್ಟೇ ಎಂದಲ್ಲ ; ಉತ್ತರ ಕನ್ನಡದ ಸಮಸ್ತ ಜನಾಂಗಳ ಮಧ್ಯೆ ಸ್ವರ್ಣವಲ್ಲೀ ಮಠ ಮತ್ತು ರಾಮಚಂದ್ರಾಪುರ ಮಠದ ಬೆಂಬಲಿಗರು ಎಂಬ ‘ದ್ವಿಪಂಥ’ ಮೂಡುವುದಕ್ಕೂ ಕಾರಣವಾಗುತ್ತಿದೆ. ಈ ಒಡಕು, ಬಿರುಕನ್ನು ಶಮನಗೊಳಿಸುವ ಕಾರ್ಯ ತುರ್ತಾಗಿ ಆಗಬೇಕು. ಇಲ್ಲದಿದ್ದರೆ ಧಾರ್ಮಿಕ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ. ಈ ಪ್ರತಿಕೂಲ ವಾತಾವರಣ ತಿಳಿಗೊಳಿಸಲು ಹಾಗೂ ಭಕ್ತ ಸಮುದಾಯದಲ್ಲಿ ಸಮನ್ವಯದ ಬಂಧ ಬೆಸೆಯಲು ಶ್ರೀ ಸ್ವರ್ಣವಲ್ಲೀ ಶ್ರೀಗಳು ಮುಕ್ತ ಮನಸ್ಸು ಹೊಂದಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಶ್ರೀಗಳೂ ಈ ನೆಲೆಯಲ್ಲಿ ಒಲವಿನ ಹಣತೆ ಹೊತ್ತಿಸುತ್ತಾರೆ ಎಂಬ ಭರವಸೆ, ವಿಶ್ವಾಸವು ಈರ್ವರೂ ಶ್ರೀಗಳನ್ನು ಹತ್ತಿರದಿಂದ ಬಲ್ಲವರಿಗೆ ಇದೆ.

ಸ್ವರ್ಣವಲ್ಲೀ ಶ್ರೀಗಳು ಈ ಸಂಬಂಧವಾಗಿ ಜಯನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯೊಂದನ್ನು ನಡೆಸಿದರು. ಈ ಸಂದರ್ಭದಲ್ಲಿ ಗೋಕರ್ಣ ಹಸ್ತಾಂತರದ ಬಗ್ಗೆ ತಮ್ಮ ಸಾತ್ವಿಕ ಅಸಮಾಧಾನವನ್ನೂ ಒಂದು ರೀತಿಯಲ್ಲಿ ವ್ಯಕ್ತ ಪಡಿಸಿದರು. ಆದರೆ, ಅವರ ಮಾತುಗಳಲ್ಲಿ ಶ್ರೀ ರಾಘವೇಶ್ವರರ ಕುರಿತಾಗಿ ಗೌರವ, ಮೆಚ್ಚುಗೆ ಇದ್ದಿದ್ದು ಸ್ಪಷ್ಟವಾಗಿತ್ತು. ಗೋಕರ್ಣ ವಿವಾದದಿಂದ ರಾಮಚಂದ್ರಾಪುರ ಮಠದ ಶ್ರೀಗಳು ಇಕ್ಕಟ್ಟಿನಲ್ಲಿ ಸಿಲುಕಬಾರದು ಎಂಬ ಕಾಳಜಿಯೂ ಅವರ ಮಾತಿನಲ್ಲಿತ್ತು. ಜತೆಗೆ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆದ ಸಭೆಯ ನಿರ್ಣಯಗಳು ಮಾಧ್ಯಮದಲ್ಲಿ ತಪ್ಪಾಗಿ ಬಂದ ಬಗ್ಗೆ ವಿಷಾದವೂ ಇತ್ತು.

ಸುದ್ದಿಗೋಷ್ಠಿಯ ಪೂರ್ಣಪಾಠ ಹೀಗಿದೆ
ಗೋಕರ್ಣ ಹಸ್ತಾಂತರ ವಿವಾದಕ್ಕೆ ತೆರೆ ಎಳೆಯಲು ಶೃಂಗೇರಿ ಶ್ರೀಗಳ ಮಾರ್ಗದರ್ಶನ ಪಡೆಯಬೇಕು. ಅಲ್ಲದೆ ಯತಿವರೇಣ್ಯರ ಸಮಿತಿ ರಚಿಸಿ ಸಂಧಾನ ಪ್ರಕ್ರಿಯೆ ಮಾಡಬೇಕು. ನ್ಯಾಯಾಲಯದ ಮೂಲಕ ಇದನ್ನು ಇತ್ಯರ್ಥ ಪಡಿಸುವುದು ಅಷ್ಟೊಂದು ಉಚಿತವಲ್ಲ. ಯಾಕೆಂದರೆ ಇದಕ್ಕೆ ವಿಳಂಬವಾಗುತ್ತದೆ. ಆ ಅವಯಲ್ಲಿ ಮತ್ತಷ್ಟು ಗೊಂದಲಕ್ಕೆ ಎಡೆಯಾದೀತು.

ರಾಘವೇಶ್ವರರಿಗೂ ನಮಗೂ ಆತ್ಮೀಯ ಸಂಬಂಧವಿದೆ. ಅನೇಕ ಕಾರ್ಯಕ್ರಮದಲ್ಲಿ ಒಂದಾಗಿ ಭಾಗವಹಿಸಿ ಯತಿಗಳ ಸಮನ್ವಯ ಹೇಗಿರಬೇಕು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಆದರೆ, ಗೋಕರ್ಣದ ವಿಚಾರದಲ್ಲಿ ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಿ ಮಾತುಕತೆ ಆಡುವ ಪ್ರಯತ್ನ ಫಲಕಾರಿಯಾಗಿಲ್ಲ. ಈಗಲೂ ಈ ಪ್ರಯತ್ನ ಮುಂದುವರಿದಿದೆ. ಮಾತುಕತೆ ಏರ್ಪಡುವ ವಿಶ್ವಾಸವೂ ನಮಗಿದೆ. ಈ ವಿಷಯದಲ್ಲಿ ರಾಜ್ಯ ಸರಕಾರವೂ ವಿವೇಚನೆ ಮಾಡಬೇಕು. ಗೋಕರ್ಣ ಕ್ಷೇತ್ರ ರಾಮಚಂದ್ರಾಪುರ ಮಠಕ್ಕೆ ಸೇರಿದ ಬಗ್ಗೆ ದಾಖಲೆ ಇದೆ ಎನ್ನುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಆ ದಾಖಲೆಗಳು ಅಷ್ಟು ಗಟ್ಟಿಯಾಗಿವೆ ಎನ್ನಿಸುವುದಿಲ್ಲ. ಮುಂದೆ ಕೋರ್ಟ್‌ನಲ್ಲಿ ಆ ಸಾಕ್ಷ್ಯಾಧಾರಗಳು ಸಿಂಧು ಆಗದೇ ಹೋದರೆ ತೊಂದರೆಯಾದೀತು. ಪರ್ಯಾಯವಾಗಿ ಸರಕಾರಕ್ಕೂ, ರಾಮಚಂದ್ರಾಪುರ ಮಠಕ್ಕೂ ಮುಖಭಂಗವಾದೀತು. ಅಂತಹ ಸಂದರ್ಭ ಬರಬಾರದು ಎಂಬುದು ನಮ್ಮ ಕಳಕಳಿ.
ಹೀಗಾಗಿ ನಮ್ಮವರಿಗೆ ತೊಂದರೆ ಬರಬಾರದು ಎಂಬ ನೆಲೆಯಲ್ಲಿ ಯೋಚಿಸಿ ಶೃಂಗೇರಿ ಶ್ರೀಗಳನ್ನೂ ನಾವು ಸಂಪರ್ಕ ಮಾಡಿದ್ದೇವೆ. ಈ ಗೊಂದಲ ಪರಿಹಾರಕ್ಕೆ ಸಂಧಾನ ಮಾಡುವಂತೆ ಕೇಳಿಕೊಳ್ಳಲಾಗಿದೆ. ಅವರ ಮಾರ್ಗದರ್ಶನವನ್ನೂ ಬಯಸಲಾಗಿದೆ. ಪೇಜಾವರ ಶ್ರೀಗಳೂ ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದಾರೆ.

ಮುಖ್ಯಮಂತ್ರಿಗೆ ಪತ್ರ
ಗೋಕರ್ಣ ಹಸ್ತಾಂತರ ವಿಷಯವಾಗಿ ನಮ್ಮ ಮಠದಲ್ಲಿ ನಡೆದ ಸಭೆಯ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿ ಕೊಡಲಾಗಿದೆ. ಸುಧರ್ಮ ಸಭಾಭವನದಲ್ಲಿ ನಡೆದ ಅಂದಿನ ಸಭೆಯಲ್ಲಿ ಗೋಕರ್ಣಕ್ಕೆ ಪ್ರತ್ಯಕ್ಷ ಯಾ ಪರೋಕ್ಷ ಸಂಬಂಧ ಪಟ್ಟ ವಿವಿಧ ಮಠಾಪತಿಗಳು, ಗೌರವ ಪ್ರತಿನಿಗಳು ಹಾಗೂ ಬೇರೆ ಬೇರೆ ವರ್ಗ ಸಮುದಾಯಗಳ ಜನರೂ ಸಮಾವೇಶಗೊಂಡಿದ್ದರು. ಮುಖ್ಯವಾಗಿ ಗೋಕರ್ಣದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಮಹತ್ವ, ಕಾನೂನು ದೃಷ್ಟಿಕೋನ, ಸಾಮಾಜಿಕ ದೃಷ್ಟಿ ವಿಷಯವಾಗಿ ಚರ್ಚೆ ಚಿಂತನೆ ಮಾಡಲಾಯಿತು.

ಕಾನೂನು ದೃಷ್ಟಿಕೋನ
ಗೋಕರ್ಣವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಾಗ ಕಾನೂನಿನ ಅಂಶಗಳನ್ನು ಕೂಲಂಕಷವಾಗಿ ನೋಡಿಲ್ಲ ಎಂಬುದು ನಮ್ಮ ಅಭಿಪ್ರಾಯ. ಇದರಲ್ಲಿ ಸಾಕಷ್ಟು ತೊಡಕು ಇರುವ ಬಗ್ಗೆ ಕಾನೂನು ತಜ್ಞರು ಹಾಗೂ ಇತಿಹಾಸಕಾರರೂ ಹೇಳಿದ್ದಾರೆ. ಈ ಹಿಂದೆ ಗೋಕರ್ಣ ದೇಗುಲವನ್ನು ಧಾರ್ಮಿಕ ದತ್ತಿ ಇಲಾಖೆಯ ಅಸೂಚಿತ ಪಟ್ಟಿಯಿಂದ ಕೈಬಿಡಬೇಕು ಎನ್ನುವ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದೂ ಇಲ್ಲಿ ಉಲ್ಲೇಕಾರ್ಹ. ಒಂದು ವೇಳೆ ಇದಕ್ಕೆ ಅವಕಾಶವಿದ್ದರೂ ಗೋಕರ್ಣವನ್ನು ಯಾವುದೇ ವ್ಯಕ್ತಿ, ಸಂಸ್ಥೆಗೆ ಕೊಡಲು ಬರುವುದಿಲ್ಲ ಎಂಬುದನ್ನು ಅಂದಿನ ಮಹಾಸಭೆಯಲ್ಲಿ ಗಮನಿಸಲಾಗಿದೆ. ಕಾನೂನು ಸಂಬಂತ ಎಲ್ಲ ವಿಷಯವನ್ನು ದಾಖಲೆ ಸಹಿತಿ ಮುಖ್ಯಮಂತ್ರಿಗೆ ಕಳುಹಲಾಗಿದೆ.

ಧಾರ್ಮಿಕ ಅಂಶ
ಗೋಕರ್ಣವು ರಾಮಚಂದ್ರಾಪುರ ಮಠದ ವಶವಾದ್ದರಿಂದ ಮಹಾಬಲೇಶ್ವರ ದೇಗುಲದೊಂದಿಗೆ ಧಾರ್ಮಿಕ ಸಂಬಂಧವಿರುವ ಇತರ ಮಠಾಶರಿಗೆ ಸಹಜವಾಗಿ ಮುಜುಗರ ಉಂಟಾಗುವಂತಾಗಿದೆ. ಮಹಾಬಲೇಶ್ವರ ದೇವರನ್ನು ಪೂಜಿಸಲು ರಾಮಚಂದ್ರಾಪುರ ಮಠದ ಅನುಮತಿಗೆ ಕಾಯುವ ಸನ್ನಿವೇಶ ಎದುರಾಗುವಂತಾಗಿದೆ. ಗೋಕರ್ಣ ರಥೋತ್ಸವದಲ್ಲಿ ಗೌರವ ಸೂಚಕವಾಗಿ ಇತರ ಮಠಗಳನ್ನು ರಥಗಾಣಿಕೆಗೆ ಕರೆಯುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಲ್ಲಿ ಸ್ವರ್ಣವಲ್ಲೀ ಮಠಕ್ಕೆ ವಿಶೇಷ ಸ್ಥಾನವಿದ್ದು, ನಮ್ಮ ೧೬ ಸೀಮೆಯನ್ನು ಪ್ರತ್ಯೇಕವಾಗಿ ಕರೆಯುವ ಸಂಪ್ರದಾಯವಿದೆ. ಹಸ್ತಾಂತರದಿಂದಾಗಿ ಇಂಥ ಅನೇಕ ಸತ್ಸಂಪ್ರದಾಯಗಳು ಮೊಟಕಾಗುತ್ತವೆಯೇ ? ಎಂಬ ಪ್ರಶ್ನೆ ಎದ್ದಿದೆ.

ಐತಿಹಾಸಿಕ ಹಿನ್ನೆಲೆ
ಶ್ರೀಕ್ಷೇತ್ರದ ಬಗ್ಗೆ ರಾಮಾಯಣದಲ್ಲೇ ಉಲ್ಲೇಖವಿದೆ. ರಾವಣನು ಕೈಲಾಸದಿಂದ ತಂದ ಆತ್ಮಲಿಂಗವನ್ನು ಗಣಪತಿಯು ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದ್ದು ಸಕಲರಿಗೂ ತಿಳಿದ ವಿಷಯ. ಮುಂದೆ ಇತಿಹಾಸ ಕಾಲದಲ್ಲಿಯೂ ಕದಂಬ ಮಯೂರವರ್ಮ ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಮಹಾಬಲೇಶ್ವರ ದೇವರ ಧಾರ್ಮಿಕ ಕೈಂಕರ್ಯಕ್ಕೆ ವ್ಯವಸ್ಥೆ ಮಾಡಿದ್ದು ಇದೆ. ಅನಂತರ ವಿವಿಧ ರಾಜಮನೆತನಗಳು ಇಲ್ಲಿಗೆ ನಡೆದುಕೊಂಡಿದ್ದು, ವಿಜಯನಗರದ ಬುಕ್ಕನು ದೇಗುಲದ ಪೂಜೆಗೆ ಸೌಕರ್ಯ ಒದಗಿಸಿದ್ದು, ಬ್ರಿಟೀಷ್ ಅಕಾರಿಗಳೂ ದತ್ತಿ ನೀಡಿ ಪೋಷಿಸಿದ್ದು, ಸರಕಾರವೇ ಮುದ್ರಿಸಿದ ಕರ್ನಾಟಕ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಸಾಮಾಜಿಕ ದೃಷ್ಟಿ
ಗೋಕರ್ಣ ಹಸ್ತಾಂತರದಿಂದ ಅನೇಕ ವಿಧವಾದ ಸಾಮಾಜಿಕ ಕೋಲಾಹಲವಾಗಿದೆ. ಸರಕಾರದ ನಿರ್ಣಯ ಅನುಸರಿಸಿ ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜ್ಯದ ೩೬ ದೇವಾಲಯದ ಆಡಳಿತವನ್ನು ತಮಗೆ ಬಿಟ್ಟು ಕೊಡುವಂತೆ ಕೇಳಿದ್ದಾರೆ. ಗದಗ-ಡಂಬಳದ ಶ್ರೀ ತೋಂಟದಾರ್ಯ ಮಠದ ಸ್ವಾಮಿಗಳು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ದೇಗುಲವನ್ನು ತಮಗೆ ಕೊಡುವಂತೆ ವಾದ ಮಂಡಿಸಿದ್ದಾರೆ. ಹೀಗೆ ಹಲವು ಮಠಾಶರು ಇನ್ನೂ ಅನೇಕ ದೇವಸ್ಥಾನಗಳನ್ನು ತಮಗೆ ವಹಿಸುವಂತೆ ಕೇಳಲು ಮುಂದಾಗಿದ್ದಾರೆ. ಇದರಿಂದಾಗಿ ವಿವಿಧ ಜಾತಿ, ಸಮುದಾಯದವರು ಗೋಕರ್ಣ ಹಸ್ತಾಂತರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಸಾಮಾಜಿಕ ವೈಮನಸ್ಯ ಸೃಷ್ಟಿಯಾಗಿದೆ.

ಕೂಡಲೇ ಆಗಬೇಕಾದ್ದು...
ದಿನ ಕಳೆದಂತೆ ಈ ಗೊಂದಲ ಜಟಿಲವಾಗುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಗೋಕರ್ಣ ಹಸ್ತಾಂತರಕ್ಕೆ ಸರಕಾರ ಹೊರಡಿಸಿರುವ ಅಸೂಚನೆಯನ್ನು ತಕ್ಷಣ ಮರು ಪರಿಶೀಲನೆಗೆ ಒಳಪಡಿಸಬೇಕು. ಸ್ವರ್ಣವಲ್ಲೀ ಮಠದ ಮಹಾಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ನಿರ್ಣಯಗಳನ್ನು ಆಧರಿಸಿ ಸರಕಾರವೇ ಇದಕ್ಕೊಂದು ಪರಿಹಾರ ಸೂತ್ರ ಕಂಡು ಹಡಿಯಬೇಕು. ಯತಿಗಳ ನಡುವೆ ಸಮನ್ವಯ, ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಸ್ಪಷ್ಟೀಕರಣ
ಸ್ವರ್ಣವಲ್ಲೀ ಮಹಾಸಭೆಯಲ್ಲಿ ಗೋಕರ್ಣ ಹಸ್ತಾಂತರ ವಿರುದ್ಧ ನಾವು ಹೋರಾಡುವುದಾಗಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ತಪ್ಪು ಅಭಿಪ್ರಾಯ ಬಂದಿದೆ. ಹಾಗಂತ ನಾವು ಹೇಳಿಲ್ಲ. ಈ ಸಂಬಂಧವಾಗಿ ಈಗಾಗಲೇ ಹೋರಾಟ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಅದನ್ನು ತಡೆಯುವುದು ಕಷ್ಟ ಎಂಬ ಆತಂಕ ವ್ಯಕ್ತ ಪಡಿಸಲಾಗಿದೆ.

- ಪತ್ರೆಮನೆ
ganeshhalkani@gmail.com

ಅಷ್ಟರಿಗಿಂತ ಕನಿಷ್ಠರಾಗುವುದು ಬೇಡ...!

ಮಠ ಮಂದಿರಗಳ ಸಮರಕ್ಕೊಂದು ಉತ್ತಮ ಉದಾಹರಣೆ ಕೊಡಿ... ಹಾಗೊಂದು ಪ್ರಶ್ನೆ ಕೇಳಿದರೆ ಚಿಕ್ಕ ಮಗುವೂ ಉಡುಪಿಯ ಅಷ್ಟ ಮಠದತ್ತ ಕೈ ಮಾಡಿ ತೋರಿಸುತ್ತದೆ!


ಸಮಾಜದಲ್ಲಿರುವ ಎರಡು ಹವ್ಯಕ ಮಠಗಳು ಅಂತಹದ್ದೊಂದು ಕದನಕ್ಕೆ ಸಜ್ಜಾಗಿ ನಿಂತಿವೆಯಾ ? ಗೋಕರ್ಣ ವಿವಾದವೆಂಬುದು ಕದನಕ್ಕೊಂದು ನೆವವಾಯಿತಾ ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿಗಳು ಬಹಿರಂಗ ಕಹಳೆ ಊದಿರುವುದೇ ಇಂತಹದ್ದೊಂದು ಆಂತಕಕ್ಕೆ ಕಾರಣ ಎನ್ನಬಹುದು.


‘ಹಸ್ತಾಂತರಕ್ಕೆ ಹವ್ಯಕ ಮಠದಿಂದಲೇ ವಿರೋಧ’ ಕೆಲ ದಿನಗಳ ಹಿಂದೆ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಸಾಲಿದು. ರೋಗಿ ಬಯಸಿದ್ದು ಅದೇ, ವೈದ್ಯ ಕೊಟ್ಟಿದ್ದೂ ಅದೇ ಎಂಬಂತಾಯಿತು ಕೆಲ ಸಮುದಾಯದವರಿಗೆ, ಸ್ವರ್ಣವಲ್ಲಿ ಶ್ರೀಗಳ ಹೇಳಿಕೆ. ಹಾಗಂತ ಅವರು ತಮ್ಮ ವಿರೋಧಕ್ಕೆ ಇಂತಹದ್ದೇ ಎನ್ನಬಹುದಾದ ನಿರ್ದಿಷ್ಟ ಕಾರಣ ಕೊಡಲಿಲ್ಲ! ಗೋಕರ್ಣ ಉತ್ತರ ಕನ್ನಡ ಜಿಲ್ಲೆಯದ್ದು. ಅಲ್ಲಿ ರಾಮಚಂದ್ರಾಪುರ ಮಠದ ಸವಾರಿ ಬರಬಾರದೆಂಬ ಉದ್ದೇಶವಿರಬಹುದು! ಅದೇನೆ ಇರಬಹುದು, ಈಗ ಗೋಕರ್ಣ ವಿಚಾರಕ್ಕೆ ಪ್ರವೇಶಿಸಿರುವ ಸ್ವರ್ಣವಲ್ಲಿ ಶ್ರೀಗಳು, ಕಾಲುಬುಡದಲ್ಲೇ ಇರುವ ಗೋಕರ್ಣದಲ್ಲಿ ನಡೆಯಬಾರದ ಕೃತ್ಯಗಳು ನಡೆಯುತ್ತಾ ಇದ್ದರೂ ಇಷ್ಟು ದಿನಗಳ ಕಾಲ ನೋಡಿಕೊಂಡು ಸುಮ್ಮನಿದ್ದರೇಕೆ ? ಇದ್ದಕ್ಕಿದ್ದ ಹಾಗೆ ಅವರಿಗೆ ಗೋಕರ್ಣದ ಕುರಿತು ಕಾಳಜಿ ಮೂಡಿರುವುದೇಕೆ? ಎಂಬೆಲ್ಲ ಪ್ರಶ್ನೆಗಳು ಅವರ ಹೇಳಿಕೆಯ ಹಿಂದೆಯೇ ಹಬ್ಬಿದೆ.


ಪೀಠಾಪತಿಗಳು ಒಂದು ವಿವಾದವನ್ನು ಪ್ರತಿಷ್ಠೆಯ ವಿಚಾರವನ್ನಾಗಿ ತೆಗೆದುಕೊಂಡು ಗುದ್ದಾಟ ಮಾಡುತ್ತಾರೆ ಎಂಬುದು ನಿಜಕ್ಕೂ ಖೇದಕರ ವಿಚಾರ. ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯ ಸದ್ದು ಕೇಳುವುದು ಅನ್ನುತ್ತಾರೆ ಬಲ್ಲವರು. ಅಥವಾ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಧೋರಣೆಯಡಿಯಲ್ಲಾದರೂ ಸರಿ, ಇಲ್ಲಿಯವರೆಗೂ ಒಂದು ಘನತೆ, ಗಂಭೀರತೆಯನ್ನು ಕಾಯ್ದುಕೊಂಡು ಬಂದಿರುವ ರಾಮಚಂದ್ರಾಪುರ ಮಠ ಸ್ವರ್ಣವಲ್ಲಿಯವರ ಮಾತಿಗೆ ಕಿವಿಗೊಡದೇ ಈ ವಿವಾದವನ್ನು ಇಲ್ಲಿಗೆ ಮುಗಿಸಲಿ. ಅಭಿವೃದ್ಧಿಯ ಮಂತ್ರವನ್ನು ಮಾತ್ರ ಪಠಿಸಲಿ. ಹವ್ಯಕ ಸಮುದಾಯದ ಕಲಹ ಬಸ್ ನಿಲ್ದಾಣದಲ್ಲಿ ಜನ ಆಡಿಕೊಳ್ಳುವ ವಸ್ತುವಾಗದಿರಲಿ ಎಂಬುದು ನನ್ನ ಕಳಕಳಿಯ ವಿನಂತಿ.

-ವಿನಾಯಕ
payaniga2005@gmail.com

Monday, September 22, 2008

ಗೋಕರ್ಣ ನೋಂದಣಿ : ದುರುದ್ದೇಶಪೂರ್ವಕ ವದಂತಿ


ಆತ್ಮಿಯ ಶಾಸ್ತ್ರೀ ಅವರೇ ಮತ್ತು ಓದುಗರೇ,
ಶ್ರೀ ಸಂಸ್ಥಾನ ಗೋಕರ್ಣ ದೇವಾಲಯದ ನೋಂದಣಿ ಶ್ರೀ ಮಹಾಬಲೇಶ್ವರ ದೇವರ ಹೆಸರಿನಲ್ಲೇ ಇದ್ದು, ಯಾರಿಗೂ ಬದಲಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠ ಸ್ಪಷ್ಟಪಡಿಸಿದೆ ಎಂದು ನಿನ್ನೆಯ ಬಹಳಷ್ಟು ಪತ್ರಿಕೆಯಲ್ಲಿ ಬಂದಿದೆ ಅದನ್ನು ತಾವು ಗಮನಿಸಿಲ್ಲ ಎಂದು ಕಾಣಿಸುತ್ತದೆ. ದೇವಾಲಯ ಹಾಗೂ ಅದರ ಆಸ್ತಿ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರಿಗೆ ಬದಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸತ್ಯಕ್ಕೆ ದೂರವಾದದ್ದು, ದೇಗುಲ ಮೊದಲಿನಂತೆಯೇ ‘ಶ್ರೀ ಮಹಾಬಲೇಶ್ವರ ದೇವ’ ಎಂಬ ಹೆಸರಿನಲ್ಲಿಯೇ ಇದೆ.
 
ದೇವಾಲಯದ ನಿರ್ವಹಣೆ, ಕೊನೆಯ ಟ್ರಸ್ಟಿ ವಿ.ಡಿ. ದೀಕ್ಷಿತರ ಹೆಸರಿನಲ್ಲಿತ್ತು. ಅವರು ತೀರಿಕೊಂಡ ಅನಂತರವೂ ಅದು ಬದಲಾಗಿರಲಿಲ್ಲ. ಇದೀಗ ಮರು ಅಧಿಸೂಚನೆಯ ಮೂಲಕ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿ.ಡಿ. ದೀಕ್ಷಿತರ ಹೆಸರಿದ್ದ ಜಾಗದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಹೆಸರು ಸಹಜವಾಗಿ ಬದಲಾಗಿದೆ ಎಂದು ಮಾಧ್ಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
 
ಹಸ್ತಾಂತರವನ್ನು ವಿರೋಧಿಸುತ್ತಿರುವ ಕೆಲ ಶಕ್ತಿಗಳು ಕೆಲವೊದ್ದು ಪತ್ರಿಕೆಗಳ ಜೊತೆ ಸೇರಿ ದುರುದ್ದೇಶಪೂರ್ವಕ ಇಂಥ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಗೋಕರ್ಣದಲ್ಲಿ ಅನಪೇಕ್ಷಿತ ಬೆಳವಣಿಗೆಗಳಾಗುತ್ತಿವೆ ಎಂಬಂರ್ಥದಲ್ಲಿ ವದಂತಿಗಳ ವೈಭವೀಕರಣದಲ್ಲಿ ತೊಡಗಿವೆ. ಸ್ವಾರ್ಥ ಸಾಧನೆಗಾಗಿ ವಿಘ್ನ ಸಂತೋಷಿಗಳು ನಡೆಸುತ್ತಿರುವ ಇಂಥ ಕೃತ್ಯಕ್ಕೆ ಕಿವಿಗೊಡಬಾರದು.
 
ಈಗಾಗಲೇ ಕ್ಷೇತ್ರದ ಪುನರುತ್ಥಾನಕ್ಕೆ ಸಹಸ್ರಾರು ಮಂದಿ ಮಹಾಸಂಕಲ್ಪ ಕೈಗೊಂಡಿದ್ದು, ದೇವಾಲಯದ ಸಮಗ್ರ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಇಂಥ ಸನ್ನಿವೇಶದಲ್ಲಿ ಹತಾಶ ಮನಸ್ಸುಗಳು ಅನಗತ್ಯ ವದಂತಿಗಳ ಮೂಲಕ ಅಭಿವೃದ್ಧಿಗೆ ಅಡ್ಡಿ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದು, ಯಾವುದೇ ಬೆದರಿಕೆಗಳಿಗೆ ಮಣಿಯದೇ ಕ್ಷೇತ್ರದಲ್ಲಿ ವ್ಯವಸ್ಥೆಯೊಂದರ ಸ್ಥಾಪನೆಗೆ ಶ್ರೀಮಠ ಬದ್ಧವಾಗಿರುತ್ತದೆ ಮತ್ತು ನಾಡಿನ ಜನರ ನಿರೀಕ್ಷೆಗಳು ಖಂಡಿತಾ ಈಡೇರುತ್ತವೆ ಎಂದು ನನ್ನ ಸ್ಪಟ್ಟ ಭಾವನೆ.
ಧನ್ಯವಾದಗಳೊಂದಿಗೆ,
ನವೀನ್ ಹೆಗಡೆ.

ಗೋಕರ್ಣ ಸತ್ಯಾಸತ್ಯತೆ ತಿಳಿಯಲಿ

ಎಚ್. ಆನಂದರಾಮ ಶಾಸ್ತ್ರೀಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಸ್ಥಿರಾಸ್ತಿಯನ್ನು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರಸ್ವಾಮಿಯವರು ಗೋಕರ್ಣ ಗ್ರಾಮದ ಎಂ.ಆರ್.ನಂಬರ್ 69/2008-09, ತಾ.2/9/08ರಂತೆ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆಂದು ವರದಿಯಾಗಿದೆ. ನಾನಿಲ್ಲಿ ಯಾರ ಪಕ್ಷಪಾತಿಯೂ ಅಲ್ಲ. ಧರ್ಮಕ್ಷೇತ್ರಗಳು ಮನುಷ್ಯನ ಜೀವನದಲ್ಲಿ ನಂಬಿಕೆಯ ಒಂದು ಆಧಾರ.ಆದ್ದರಿಂದ, ನಮ್ಮೆಲ್ಲ ಧರ್ಮಕ್ಷೇತ್ರಗಳೂ ಸಕಲ ಜನಕೋಟಿಯ ಬಾಳಿನ ನಂಬಿಕೆಯನ್ನು ಸದಾಕಾಲ ಕಾಪಾಡುತ್ತಲಿರಬೇಕೆಂಬ ಸದುದ್ದೇಶದಿಂದ ಕೆಲ ಪ್ರಶ್ನೆಗಳನ್ನು ಇಲ್ಲಿ ಮಂಡಿಸಿ ಆರೋಗ್ಯಕರ ಚರ್ಚೆಯನ್ನು ಬಯಸುತ್ತೇನೆ. ಈ ವಿಷಯದಲ್ಲಿ ನಾನು ಯಾವುದೇ ಪೂರ್ವಗ್ರಹವನ್ನಾಗಲೀ, ಸ್ವಾರ್ಥವನ್ನಾಗಲೀ ಹೊಂದಿಲ್ಲ. ವಾಸ್ತವದ ಹಿನ್ನೆಲೆಯಲ್ಲಿ ಭವಿಷ್ಯತ್ತಿನ ಚಿಂತನೆ ಮಾತ್ರ ನನ್ನ ಉದ್ದೇಶ. ನನಗೂ ಎಲ್ಲರಂತೆ ಈ ಪ್ರಕರಣದ ಹಿನ್ನೆಲೆಯಲ್ಲಿ ತಿಳಿವಿನ ಅವಶ್ಯಕತೆ ಇದೆ. ಆದ್ದರಿಂದ ಈ ಚರ್ಚೆಯಲ್ಲಿ ನಾನು ಓದುಗನಾಗಿ ಎಲ್ಲರಂತೆ ನನ್ನ ತಿಳಿವನ್ನು ಹೆಚ್ಚಿಸಿಕೊಳ್ಳಲಿಚ್ಛಿಸುತ್ತೇನೆ. ಬಲ್ಲವರು ದಯೆಯಿಟ್ಟು ಸ್ಪಂದಿಸಿ.ರಾಮಚಂದ್ರಾಪುರ ಮಠದ ಸಮೀಪವೇ ನನ್ನ ತಾಯಿಯ ಮತ್ತು ನನ್ನ ಹೆಂಡತಿಯ ಊರು-ಮನೆಗಳನ್ನು ಹೊಂದಿರುವ ನನಗೆ ಆ ಮಠದ ಬಗ್ಗೆ ತಕ್ಕಮಟ್ಟಿಗೆ ಗೊತ್ತು; ಅದೇವೇಳೆ ಗೋಕರ್ಣ ಕ್ಷೇತ್ರದ ಬಗ್ಗೆಯು ಒಂದಷ್ಟು ಗೊತ್ತು ಮತ್ತು ನಮ್ಮ ರಾಜಕಾರಣಿಗಳ ಬಗ್ಗೆ ಸಾಕಷ್ಟು ಗೊತ್ತು. ಇಷ್ಟು ಮಾತ್ರ ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.ಮಹಾಬಲೇಶ್ವರ ಮಂದಿರದ ಸ್ಥಿರಾಸ್ತಿ ವರ್ಗಾವಣೆ ನಿಜವೆ? ಸುಳ್ಳಾದರೆ ನೋಂದಣಿ ಕ್ರಮಸಂಖ್ಯೆ ವಿವರ ಸಹಿತ ಸುದ್ದಿಯೇಕೆ ಹೊರಟಿತು?ದೇವಸ್ಥಾನ ಹಸ್ತಾಂತರವಂತೂ ನಿಜವಷ್ಟೆ. ಈ ರೀತಿಯ ಹಸ್ತಾಂತರ ಮತ್ತು ವರ್ಗಾವಣೆ ಕಾಲಕ್ರಮದಲ್ಲಿ ಇತರ ಧರ್ಮಕ್ಷೇತ್ರಗಳಿಗೂ ವಿಸ್ತರಿಸಲ್ಪಡುವುದು ನಿರೀಕ್ಷಿತ ತಾನೆ? ಇಲ್ಲದಿದ್ದಲ್ಲಿ ಇತರರು ಹಕ್ಕೊತ್ತಾಯ ಮಾಡುವುದಿಲ್ಲವೆ? ಈಗಾಗಲೇ ಅಂಥ ಹಕ್ಕೊತ್ತಾಯಗಳು ನಡೆಯುತ್ತಿವೆಯಷ್ಟೆ. ಪರಿಣಾಮ, ಧಾರ್ಮಿಕ ಅಶಾಂತಿಯ ವಾತಾವರಣ ಸೃಷ್ಟಿಯಾಗುವುದಿಲ್ಲವೆ?ಒಂದೊಂದಾಗಿ ದೇವಸ್ಥಾನ, ಕ್ಷೇತ್ರಗಳನ್ನು ಮಠಗಳಿಗೆ ಧಾರೆಯೆರೆದು ಕೊಡತೊಡಗಿದರೆ ಆಗ ಧಾರ್ಮಿಕ ವಲಯದಲ್ಲಿ ಗುಂಪುಗಾರಿಕೆ, ಪಂಗಡಗಳು, ಸ್ವಾರ್ಥ, ಮೇಲಾಟ ಮೊದಲಾದ ಅನಾರೋಗ್ಯಕರ ಸನ್ನಿವೇಶಗಳು ಉದ್ಭವಿಸುವುದಿಲ್ಲವೆ? ಧರ್ಮದ ಒಟ್ಟು ಬಲಕ್ಕೆ ಇದರಿಂದ ಧಕ್ಕೆಯಲ್ಲವೆ?ಹಾಗೆಂದು, ತನ್ನ ಅಧೀನದ ದೇವಾಲಯಗಳನ್ನೆಲ್ಲ ಸರ್ಕಾರವೇ, ಅಂದರೆ, ಮುಜರಾಯಿ ಇಲಾಖೆಯೇ ನೋಡಿಕೊಳ್ಳುವುದೆಂದರೆ ಅದಕ್ಕಿಂತ ಅಧ್ವಾನ ಇನ್ನೊಂದುಂಟೆ? ಗೋಕರ್ಣದ ಇದುವರೆಗಿನ ಸರ್ಕಾರಿ ಅನಾಡಳಿತವೇ ಇದಕ್ಕೆ ಸಾಕ್ಷಿಯಲ್ಲವೆ?ಜೊತೆಗೆ, ಹಿಂದು ಭಕ್ತರು ತಮ್ಮ ದೇವರಿಗೆಂದು ನೀಡಿದ ಕಾಣಿಕೆ ಹಣವನ್ನು (ಭಾಗಶಃವಾದರೂ ಮತ್ತು ಪರೋಕ್ಷವಾಗಿಯದರೂ) ಹಜ್ ಯಾತ್ರೆಗೆ ಸರ್ಕಾರ ನೀಡಲಿಕ್ಕಾಗಿ ಹಿಂದು ದೇವಾಲಯಗಳು ಸರ್ಕಾರದ ವಶದಲ್ಲಿರಬೇಕೆ?ಹಾಗಾದರೆ ಜಾತ್ಯತೀತ ರಾಷ್ಟ್ರವಾದ ಈ ದೇಶದಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಮೊದಲಾದವರ ಧರ್ಮಕ್ಷೇತ್ರಗಳ ಧಾರ್ಮಿಕ ಆಡಳಿತವನ್ನೂ ಸರ್ಕಾರ ಏಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬಾರದು?ಇಷ್ಟಕ್ಕೂ ದೇವಮಂದಿರಗಳನ್ನು ತಾನು ವಶಪಡಿಸಿಕೊಳ್ಳಲು ಸರ್ಕಾರ ಯಾರು? ಅದಕ್ಕೇನು ಹಕ್ಕು? ಯಾವ ಧರ್ಮಗ್ರಂಥ ಅಂಥ ಹಕ್ಕು ನೀಡಿದೆ? ಅಂಥ ಯೋಗ್ಯತೆಯಾದರೂ ನಮ್ಮ ಸರ್ಕಾರಗಳಿಗಿದೆಯೆ?ಸರ್ಕಾರಕ್ಕೂ ಬೇಡ, ಮಠಗಳಿಗೂ ಬೇಡ ಅಂತಾದರೆ ಮತ್ತೆ ಯಾರು ನೋಡಿಕೊಳ್ಳುವುದುಚಿತ?ಟ್ರಸ್ಟ್? ಸಾರ್ವಜನಿಕ ಸಮಿತಿ? ಸದ್ಯದ ಪದ್ಧತಿ? ಅಥವಾ ಯಥಾಸ್ಥಿತಿ? ಅಥವಾ......? ಆರೋಗ್ಯಪೂರ್ಣ ಚರ್ಚೆ ನಡೆಯಲಿ.---

Sunday, September 21, 2008

ಸ್ವಾಮೀಜಿಯವರನ್ನು ಜರೆಯುವುದು ಯೋಗ್ಯವಲ್ಲ

ನಮ್ಮ ದೇಶದಲ್ಲಿ ಹಿಂದೂಗಳೇ ಹಿಂದೂಗಳ ಕಾಲು ಜಗ್ಗುತ್ತಾರೆ. ಹಾಗೆಯೇ ನಮ್ಮ ಹವ್ಯಕ ಸಮಾಜದಲ್ಲಿಯೂ ಸಮಾಜ ಬಾಂಧವರೇ (ಕೊಡಲಿ ಕಾವು ಕುಲಕ್ಕೆ ಮೃತ್ಯು ಎಂಬಂತೆ) ನಮ್ಮವರ ಕಾಲೆಳೆಯುತ್ತಾರೆ. ಅದಕ್ಕೇ ಈ ಸಮಾಜ ನಿರೀಕ್ಷಿತ ಪ್ರಗತಿ ಸಾಧಿಸಲಿಕ್ಕಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ, ಪ್ರಜಾವಾಣಿಯಲ್ಲಿ ಪ್ರಕಟವಾದ ರಾಮಚಂದ್ರ ಹೆಗಡೆ (ಹುಬ್ಬಳ್ಳಿ)ಯವರ ಪತ್ರ. (ಸ್ವಾಮೀಜಿಯ ಕ್ರಮ ಸರಿಯೇ? - ತಾ. ೨.೯.೦೮). "ಹವ್ಯಕ... ಹವ್ಯಕ..." ಎಂದು ಹಾವು ಮೆಟ್ಟಿದವರಂತೆ ಜರೆಯುವ ಮೊದಲು ಇವರು ಬೇರೆ ಸಮಾಜದವರ (ಉದಾ. ಉಡುಪಿ ಅಷ್ಟಮಠಗಳು : ಇಲ್ಲಿ ಬೇರೆ ಬ್ರಾಹ್ಮಣರಿಗೆ ಆಡಳಿತಾತ್ಮಕ ಅವಕಾಶವಿದೆಯೇ?... ಅಥವಾ ಲಿಂಗಾಯಿತ ಮಠ, ಇತ್ಯಾದಿ) ಮಠಗಳನ್ನು ನೋಡಲಿ. ಎಲ್ಲರೂ ತಮ್ಮ ತಮ್ಮ ಸಮಾಜ ಸಂಘಟನೆಗಳನ್ನು ಮಾಡಿಕೊಳ್ಳುತ್ತಿರುವಾಗ, ಹವ್ಯಕರು ಸಂಘಟಿತರಾಗುವುದು ಮಾತ್ರ ಅಪರಾಧವೇ? ನಾವು ಮಾತ್ರ ’ಜಾತ್ಯತೀತ’ ಎಂದು ಹಣೆಪಟ್ಟಿ ಹಚ್ಚಿಕೊಂಡು ಚೂರುಚೂರಾಗಿ ಹೋಗಬೇಕೇ? ಸಂಘಟಿತರಾಗಲು ಮನಸ್ಸಿಲ್ಲದಿದ್ದರೆ, ಕನಿಷ್ಠ ತಮ್ಮದೇ ಮನೆಯನ್ನು ಒಡೆಯುವ, ಒಡೆಸುವ ಕೆಲಸವನ್ನಾದರೂ ಮಾಡಬಾರದು.

ರಾಘವೇಶ್ವರಭಾರತೀ ಸ್ವಾಮಿಗಳು ಅತ್ಯಂತ ಸರಳ ಹೃದಯವಂತ, ಹಿಂದೂಧರ್ಮ ಕಳಕಳಿಯುಳ್ಳವರಾಗಿದ್ದು, ತಮ್ಮ ಪರಿಮಿತಿಯಲ್ಲಿ ಗೋ ಸಂರಕ್ಷಣೆ, ಶಿಕ್ಷಣವನ್ನೂ (ನಮ್ಮ ಮಕ್ಕಳಿಗೆ) ಸಂಯೋಜಿಸುತ್ತಿದ್ದಾರೆ. ಅಂತಹ ಗೌರವಾನ್ವಿತರನ್ನು ಲಾಭಬಡುಕ, ಖಳನಾಯಕನಂತೆ ಬಿಂಬಿಸುತ್ತಿರುವುದು ಸುಸಂಸ್ಕೃತರು ಒಪ್ಪತಕ್ಕ ವಿಚಾರವಲ್ಲ.

ಗೋಕರ್ಣದ ಅಭಿವೃದ್ಧಿಗೆ ಮಠದ ಆದಾಯ ಮೂಲಗಳನ್ನೂ ವಿನಿಯೋಗಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ. ಗೋಕರ್ಣದಲ್ಲಿ ಗೊಂದಲ ಎಬ್ಬಿಸುತ್ತಿರುವವರು ಪಟ್ಟಭದ್ರ (ಹವ್ಯಕರೇ) ಹಿತಾಸಕ್ತಿಯವರು ಎಂಬುದನ್ನು ನಾವು ಗಮನಿಸಬೇಕು. ಇವರಿಗೆ ಸಾರ್ವತ್ರಿಕ ಬೆಂಬಲ ಇಲ್ಲ. ಇನ್ನು, ಧರ್ಮಸ್ಥಳಕ್ಕೆ ಕೊಡಿ... ಬೇರೆಯವರಿಗೆ ಕೊಡಿ... ಎಂಬುದು ವಿತಂಡವಾದವಾಗುತ್ತದೆ. ಗೋಕರ್ಣದಲ್ಲಿ ರಾ.ಮಠದ (ಐತಿಹಾಸಿಕ) ಪುರಾವೆಯೂ ಸಿಕ್ಕಿದೆ. ಎಲ್ಲವನ್ನೂ ಇಲ್ಲಿ ವಿವರಿಸಲು ಆಗುವುದಿಲ್ಲ.

ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
೯೪೪೮೮೬೯೦೯೧೨

Saturday, September 20, 2008

ಸ್ವರ್ಣವಲ್ಲಿ ಶ್ರೀಗಳೇ, ಇದು ಹೀಗೇಕೆ ?

ಎಂದಿನಂತೆಯೀ ಕೆಲ ಮಾದ್ಯಮಗಳು ಗೋಕರ್ಣ ದೇಗುಲ ಹಸ್ತಾಂತರ ವಿಚಾರವನ್ನು ‘ವಿವಾದ’ ಮಾಡಿವೆ. ಸಮಾಜಕ್ಕೆ ಸನ್ಮಾರ್ಗ ತೋರಬೇಕಿದ್ದ ಧರ್ಮ ಪೀಠಗಳು ಇದರ ಕಿಡಿ ಹೊತ್ತಿಸಿದವು. ತಮ್ಮ ಕೀಳು ಅಭಿರುಚಿಯ ಅಭಿವ್ಯಕ್ತಿಗೆ ಈ ವಿಷಯವನ್ನು ಕೆಲ ಮಾದ್ಯಮದ ಮಂದಿ ಅದರಲ್ಲೂ ಎಲೆಕ್ಟ್ರಾನಿಕ್ಸ್ ಮೀಡಿಯಾದವರು ಆಹಾರ ಮಾಡಿಕೊಂಡ ಪರಿ ನೋಡಿದಾಗ ನಮ್ಮ ಭಾರತೀಯ ಮಾಧ್ಯಮ
ಎತ್ತ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಗೆಗಿನ ಚರ್ಚೆ ಬೇರೆಯದೇ ಆದ ಅಧ್ಯಾಯ. ಅದು ಒತ್ತೊಟ್ಟಿಗಿರಲಿ.

ಅಸಲಿ ವಿಷಯ ನಮ್ಮ ಪೀಠಾಧಿಪತಿಗಳು ಎನಿಸಿಕೊಂಡವರ ವರ್ತನೆಯ ಬಗೆಗಿನದ್ದು. ಅತ್ಯಂತ ಸಂಕೀರ್ಣ ಸನ್ನಿವೇಶದಲ್ಲಿ ನಾವಿದನ್ನು ಚರ್ಚಿಸಬೇಕಿದೆ. ಒಂದೆಡೆ ಭಾರತೀಯತೆಯ ಮೇಲಿನ ದಾಳಿ ‘ಮತಾಂತರ’ದ ರೂಪದಲ್ಲಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಸಹ ಇದನ್ನು ತಂತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳಲು ಹವಣಿಸುತ್ತಿವೆ. ಇಂಥ ಸಂದರ್ಭದಲ್ಲಿ ನಮ್ಮ ಪೀಠಾಧೀಶರಲ್ಲಿ ಕಾಣಬೇಕಿದ್ದ ಒಗ್ಗಟ್ಟು (ಮೊದಲು, ಯಾವತ್ತು ಇತ್ತು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು) ಗೋಕರ್ಣದಂಥ ವಿಷಯದಲ್ಲೇ ಮರೆಯಾಗಿರುವುದು ಖಂಡಿತಾ ಅನಪೇಕ್ಷಣೀಯ. ಗೊಕರ್ಣ ದೇಗುಲ ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರವಾಗುತ್ತಿದ್ದಂತೆಯೇ ನಾಡಿನ ಎಲ್ಲ ಮಠಾಧೀಶರು ಇದನ್ನು ಸ್ವಾಗತಿಸುತ್ತಾರೆಂದೇ ಜನತೆ ಭಾವಿಸಿತ್ತು. ಶಂಕರಾಚಾರ್ಯರಂತೂ ಎಲ್ಲರೂ ಶ್ರೀ ರಾಘವೇಶ್ವರರ ಜತೆಗೆ ನಿಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಇನ್ನು ಹವ್ಯಕ ಪೀಠಗಳಲ್ಲೇ ಒಂದಾದ ಸ್ವರ್ಣವಲ್ಲಿ ಶ್ರೀಗಳಂತೂ ಇದನ್ನು ವಿರೋಧಿಸುತ್ತಾರೆಂಬುದನ್ನು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ.
ದುರಂತವೆಂದರೆ ಆದದ್ದೇ ಬೇರೆ. ಕೆಲವರಷ್ಟೇ ಸ್ವಾಗತಿಸಿದರು. ಬಹುತೇಕ ಪೀಠಾಧಿಪತಿಗಳು ಪ್ರತಿಕ್ರಿಯೆಯ ಗೋಜಿಗೇ ಹೋಗಲಿಲ್ಲ. ಧರ್ಮಾಧಿಕಾರಿಗಳೆನಿಸಿಕೊಂಡವರು ಮುಗುಮ್ಮಾಗುಳಿದರು. ಇನ್ನು ಕೆಲವರು ಆರಂಭದಲ್ಲಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರೂ ನಂತರದ ದಿನಗಳಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಕೆಲ ಪೀಠಾಧಿಪತಿಗಳಂತೂ ತೊಡೆತಟ್ಟಿ ನಿಂತಂತೆ ಮಾತನಾಡುತ್ತಿದ್ದಾರೆ !

ಇದು ಹೀಗೇಕೆ ? ವಿರೋಧಕ್ಕೆ ಕಾರಣವಾದರೂ ಏನು ? ದ್ವೇಶವೇ ? ಮತ್ಸರವೇ ? ಅಸೂಯೆಯೇ ? ಬಲ ಪ್ರದರ್ಶನವೇ ? ಪೈಪೋಟಿಯೇ ? ....ಅದೂ ಎಲ್ಲ ರಾಗ ದ್ವೇಷಗಳಿಂದ ಅತೀತರಾದ ಸಂನ್ಯಾಸಿಗಳಲ್ಲಿ ! ವಿಪರ್‍ಯಾಸವೆಂದರೆ ಇದೇ ಏನು ?
ಗೋಕರ್ಣದಲ್ಲಿ ಒಂದಷ್ಟು ಅರ್ಚಕರು, ಸ್ಥಳೀಯ ಬೆರಳೆಣಿಕೆಯ ಮಂದಿ, ಹಿಂದೆ ಆಡಳಿತದಲ್ಲಿದ್ದವರ ಕಡೆಯವರು ವಿರೋಧಿಸುವುದಕ್ಕೆ ಅವರದ್ದೇ ಆದ ಕಾರಣಗಳಿರಬಹುದು. ಗೋಕರ್ಣದ ಇಂದಿನ ಪರಿಸ್ಥಿತಿ ಬದಲಾಗುವುದು ಅಂಥವರಿಗೆ ಬೇಕಿಲ್ಲ. ಅನಾಯಾಸವಾಗಿ ಕೂಡಿ ಬರುತ್ತಿದ್ದ ಹಲವು ಲಾಭಗಳನ್ನು ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಆದರೆ ಧರ್ಮಧಿಪತಿಗಳೆನಿಸಿಕೊಂಡವರ ವಿರೋಧ ಏಕೆ ?

ವಿರೋಧಿಗಳೆಂದು ಗುರಿತಿಸಿಕೊಂಡ ಪೂಜ್ಯರನ್ನೆಲ್ಲ ಒಂದು ಪ್ರಶ್ನೆ ಕೇಳಬಹುದಾದರೆ ಇಂಥದ್ದೇ ಒಂದು ಕೆಚ್ಚನ್ನು ಗೋಕರ್ಣದ ಅಭಿವೃದ್ಧಿಯ ಬಗೆಗೆ ಈವರೆಗೆ ತೋರಿದ್ದಿದೆಯೇ ? ಯಾಕೆ ಅದು ಅಗತ್ಯವೆಂದು ಅನ್ನಿಸಲಿಲ್ಲವೇ ? ಎಲ್ಲರಿಗೆ ಸೇರಬೇಕಾದ ದೇಗುಲ ಯಾವುದೇ ಒಂದು ಮಠಕ್ಕೆ ಹಸ್ತಾಂತಗೊಳ್ಳುತ್ತಿದೆ ಎಂದು ಆಕ್ಷೇಪವೆತ್ತುತ್ತಿರುವ ತಾವು, ಈವರೆಗೆ ದುಂದುಕೋರರ, ದಂಧೆಕೋರರ ಕೈಗೆ ಗೋಕರ್ಣ ಕ್ಷಣಕ್ಷಣವೂ ಹಸ್ತಾಂತರಗೊಳ್ಳುತ್ತಿದ್ದಾಗ ಅದನ್ನು ತಡೆದು ರಕ್ಷಿಸಬೇಕೆಂದು ಅನ್ನಿಸಿಯೇ ಇರಲಿಲ್ಲವೇ ? ಎಲ್ಲಕ್ಕಿಂಥ ಹೆಚ್ಚಾಗಿ ಹಿಂದು ಸಮಾಜವನ್ನು, ಸಮುದಾಯವನ್ನು ಸಂಘಟಿಸಿ ಭಾರತೀಯ ಧರ್ಮ ರಕ್ಷಣೆ ಮಾಡಬೇಕಿದ್ದ ಉದ್ದೇಶಕ್ಕೆ ನಿಯುಕ್ತಿಗೊಂಡಿರುವ ಸಂತರು ತಾವೇ ಸ್ವತಃ ಲೌಖಿಕರಂತೆ ಸಂಘರ್ಷಕ್ಕಿಳಿದರೆ ಅದೇ ವಿಘಟನೆಗೆ ಮೂಲ ಕಾರಣವಾದೀತು ಎಂಬ ಕನಿಷ್ಠ ವಿಚಾರವೂ ಅವರಲ್ಲಿ ಸುಳಿದು ಹೋಗದುಳಿಯಿತೇ ?

ಹಿಂದೆಲ್ಲ ಮಠ ಮಾನ್ಯಗಳಿಗೆ ಬೇರೆ ಬೇರೆ ಸರಕಾರಗಳ ಅವಧಿಯಲ್ಲಿ ಬೇರೆ ಬೇರೆ ರೀತಿಯ ‘ಹಸ್ತಾಂತರ’ಗಳಾಗಿರುವ ಉದಾಹರಣೆಗಳನ್ನು ಮತ್ತೆ ನೆನೆಪಿಸಿಕೊಳ್ಳುವ ಅಗತ್ಯವಿದೆಯೇ ? ಆಗೆಲ್ಲ ಇದೇ ತೆರನಾದ ವಿರೋಧ ಉದ್ಭವಿಸಿತ್ತೇ ? ಇಲ್ಲವೆಂದಾದರೆ ಈಗ ಮಾತ್ರ ಏಕೆ ? ಮಠಾಧಿಪತಿಗಳಲ್ಲೂ ಮತ್ಸರವೇ ?

ಅಷ್ಟಕ್ಕೂ ಹಾಗಾಗಿ ಬಿಡುತ್ತದೆ, ಹೀಗಾಗಿ ಬಿಡುತ್ತದೆ ಎಂದೆಲ್ಲ ಕಾಲ್ಪನಿಕ ಆತಂಕ ಮುಂದೊಡ್ಡುವ ಅಗತ್ಯವಾದರೂ ಏಕೆ ? ಮತಾಂತರದ ದೌರ್ಜನ್ಯ ನಿರಂತರ ಎನ್ನವಂತಾಗಿರುವಾಗ, ಅಲ್ಪಸಂಖ್ಯಾತರನೆನ್ನುವವರನ್ನು ‘ಬಂಧುಗಳು’ ಎಂಬ ಸೋಗಲಾಡಿ ಸಂಬಂಧ ಸೂಚಕ ಪದದಲ್ಲೇ ಗುರುತಿಸಬೇಕು; ಅದಿಲ್ಲದಿದ್ದರೆ ಅಪಚಾರ ಎಂಬ ಮನೋಭಾವವನ್ನು ನಿರಂತರ ಬಿತ್ತಿ ರಾಜಕೀಯ ಲಾಭದ ಫಸಲು ಪಡೆಯಲು ಹೊರಟಿರುವಾಗ ಒಮ್ಮೆಯೂ ಒಂದಾಗಿ ನಿಂತು ಸನಾತನ ಧರ್ಮವನ್ನು ರಕ್ಷಿಸಲು ‘ಬೀದಿಗಿಳಿಯಬೇಕು’ ಎಂಬ ಭಾವ ಮೂಡಿಲ್ಲವೇ ?

ಸ್ವಾಮೀಜಿಗಳೇ, ಸಮಾಜದಲ್ಲಿ ತಮ್ಮಗಳ ಬಗ್ಗೆ ಎಂಥ ಭಾವನೆಗಳು ಮೂಡಿವೆ ಎಂಬುದನ್ನು ತುಸು ಪೀಠದಿಂದ ಕೆಲಗಿಳಿದು ಬಂದು ನೋಡಿ. ನಿಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡು ಸ್ವಲಾಭಕ್ಕಾಗಿ ನಿಂತಿರುವವರನ್ನು ಪಕ್ಕಕ್ಕೆ ಸರಿಸಿ ಇಣುಕಿ. ಬಹುಶಃ ವಿದ್ಯಾವಂತರೆನಿಸಿಕೊಂಡವರು ಇಂದಿನ ಮಠಗಳ ಬಗ್ಗೆ ಮಾತನಾಡಲೂ ಹೇಸುತ್ತಿದ್ದಾರೆ. ನಿರೋದ್ಯೋಗಿಗಳ ಅಂತಿಮ ತಾಣ ಮಠಗಳು ಎಂಬುದು ನಿತ್ಯ ಭಾವವಾಗಿದೆ. ಸುಲಭದಲ್ಲಿ, ಅನಾಯಾಸವಾಗಿ ಹಣಮಾಡುವ ಮಾರ್ಗ ಎಂದರೆ ಪೀಠಾರೋಹಣ ಮಾಡುವುದು ಎಂಬ ವ್ಯಂಗ್ಯ ಸಮಾಜದಲ್ಲಿ ಮನೆ ಮಾಡಿದೆ. ಕಾವಿಯ ಮರೆಯಲ್ಲಿ ಎಲ್ಲ ಸುಖಗಳನ್ನೂ ಅನುಭವಿಸುವ, ಹಾಗಿದ್ದೂ ಸಂಪನ್ನತೆಯ ಮುಖವಾಡ ತೊಟ್ಟು ಮೆರೆಯುವ ಏಕೈಕ ಸೌಲಭ್ಯವಿದ್ದರೆ ಅದು ಸಂನ್ಯಾಸದಲ್ಲಿ ಮಾತ್ರ ಎಂಬ ಕುಹಕ ಬಹಿರಂಗವಾಗಿಯೇ ಕೇಳಿಬರುತ್ತಿದೆ.

ಇಷ್ಟಾದರೂ, ಇಂಥ ಕ್ಷುಲ್ಲಕ ವಿಚಾರಗಳನ್ನು ಬದಿಗಿಟ್ಟು ಮೌಲ್ಯಗಳ ಪುನರ್‌ಸ್ಥಾಪನೆಯತ್ತ ಹೊರಳಬೇಕೆನಿಸದಿರುವುದು ಖಂಡಿತಾ ಧರ್ಮದ ಅವನತಿಯ ಭಾಗ. ಇಂದು ಚಲನ ಚಿತ್ರಗಳಲ್ಲಿ ಬಹುಶಃ ಪೊಲೀಸ್ ಪೇದೆ, ರಾಜಕಾರಣಿಯ ಬಳಿಕ ಅತಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುತ್ತಿದ್ದರೆ ಅದು ಮಠಾಧೀಶರೇ. ಅಂಥ ಸನ್ನಿವೇಶದಲ್ಲಿ ಸ್ವರ್ಣವಳ್ಳಿ ಶ್ರೀಗಳಂಥ ವಿವೇಚನಾಶೀಲ ಸಂನ್ಯಾಸಿಯೊಬ್ಬರು ಗೋಕರ್ಣ ವಿಚಾರದಲ್ಲಿ ವಿರೋಧಿಗಳ ಸಮಾವೇಶ ನಡೆಸುತ್ತಾರೆ. ಅಂಥ ಸಭೆಯಲ್ಲಿ ತಮ್ಮಂಥದೇ ಇನ್ನೊಂದು ಉನ್ನತ ಸ್ಥಾನದಲ್ಲಿರುವವರನ್ನು ‘ಕಲಿ’ ಎಂದು ಸಂಬೋಧಿಸುತ್ತಾರೆ ಎಂದರೆ.... ಪೂಜ್ಯ ಗುರುಗಳೇ , ಅತ್ಯಂತ ವಿನೀತನಾಗಿ ತಮ್ಮಲ್ಲಿ ಪ್ರಶ್ನಿಸುತ್ತೇನೆ ತಮ್ಮಂಥವರಿಗೆ ಇದು ಉಚಿತವೇ ? ಪರಿಸರ ಉಳಿವಿಗೆ ಬೃಹತ್ ಹೋರಾಟ ಸಂಘಟಿಸಿ ವಿಭಿನ್ನ ಛಾಪೊಂದನ್ನು ಮೂಡಿಸಿದ್ದ, ಆ ಮೂಲಕ ಚಿಂತನಶೀಲ ಪೀಠಾಧಿಪತಿಗಳು ಎಂದೇ ಮಾನ್ಯರಾಗಿದ್ದ ತಾವು ಈ ಸಮಾಜಕ್ಕೆ ನೀಡಲು ಹೊರಟ ಸಂದೇಶವಾದರೂ ಏನು ? ಭಗವದ್ಗೀತೆಯ ಬಗೆಗಿನ ಜಾಗೃತಿಗೆ ಬಹುದೊಡ್ಡ ಆಂದೋಲನವನ್ನೇ ಹುಟ್ಟುಹಾಕಿ ಹೊರಟಿರುವ ತಾವು ಗೀತಾ ಸಾರವನ್ನೂ ಈ ಮೂಲಕ ಉಪೇಕ್ಷಿಸಿದಿರೇ ?

ಯಾರೋ ಶ್ರಿ ಪ್ರಸನ್ನನಾಥರಂಥವರು ಹುಡುಗಾಟಿಕೆಗೆ ಹೊರಟರೆ ಅದು ದೊಡ್ಡದಲ್ಲ. ಏಕೆಂದರೆ ಪರಮಪೂಜ್ಯ ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೈ ಮೀರಿ ಅವರು ಅಂಥ ದುಸ್ಸಾಹಸಗಳನ್ನು ಮಾಡುತ್ತಿದ್ದಾರೆ ಎಂಬ ಮನೋಭಾವ ಈಗಾಗಲೇ ನೆಲೆಯೂರಿದೆ. ಅದಿಲ್ಲದಿದ್ದರೆ ಶ್ರೀ ರಾಘವೇಶ್ವರರ ಜತೆಗಿನ ಭೇಟಿಯ ಭಾವಚಿತ್ರ ಪತ್ರಿಕೆಗಳಲ್ಲಿ ಅಚ್ಚಾಗಿದೆ. ಅವರು ಹಸ್ತಾಂತರವನ್ನು ಸ್ವಾಗತಿಸಿದ ಸುದ್ದಿ ಜತೆಯಲ್ಲೇ ಪ್ರಕಟಗೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಪುನರುತ್ಥಾನ ಸಂಕಲ್ಪ ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರೂ ಮುದ್ರಣಗೊಂಡಿತ್ತು. ಹೀಗಿದ್ದೂ, ಅವರದೇ ಶಾಖಾ ಮಠದ ಸ್ವಾಮೀಜಿಯಾಗಿ ಪ್ರಸನ್ನನಾಥರು ಸಾಮಾನ್ಯರನ್ನೂ ನಾಚಿಸುವ ರೀತಿಯಲ್ಲಿ ಗೋಕರ್ಣ ವಿಷಯದಲ್ಲಿ ಕದನಕುತೂಹಲಿಯಾಗಿ ವರ್ತಿಸುತ್ತಿದ್ದಾರೆಂದರೆ ಅದು ಪರಿಸ್ಥಿತಿಯ ವಿಕೋಪ. ಆದರೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಆ ಮಟ್ಟಕ್ಕೆ ಇಳಿಯುತ್ತಾರೆಂದರೆ ಇದಕ್ಕೇನರ್ಥ ?

ಇಂಥ ಬೆಳವಣಿಗೆಗಳಾಗುತ್ತಿರುವವರೆಗೆ ಮತಾಂತರಿಗಳ ಕಾರ್ಯ ಅಬಾಧಿತ, ರಾಜಕೀಯ ಕುತಂತ್ರಿಗಳ ನೆಮ್ಮದಿ ಸುಸ್ಥಿರ.....ಸ್ವಾಭಿಮಾನ ಮಾತ್ರ ನಮ್ಮ ಪಾಲಿಗೆ ಭಂಗ...ಅಲ್ಲವೇ ?
-ಶ್ರೀವತ್ಸ
(ಶ್ರೀವತ್ಸ ಅವರ ಅಭಿಪ್ರಾಯ )
ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು
media4cow@gmail.com


Website Hit Counters
Web Counters